ಕರಾವಳಿಕ್ರೈಂ

ದುಗಲಡ್ಕ: ಮದ್ಯದ ನಶೆಯಲ್ಲಿ ನೆರೆಮನೆಯವನ ಬೆನ್ನಿಗೆ ಕಡಿದ ಭೂಪ..! ಮುಂದೇನಾಯ್ತು..? ಇಲ್ಲಿದೆ ನೋಡಿ ಸಂಕ್ಷಿಪ್ತ ವರದಿ

ನ್ಯೂಸ್ ನಾಟೌಟ್: ಕಂಠ ಪೂರ್ತಿ ಕುಡಿದ ಮೇಲೆ ಲೋಕವನ್ನೇ ಮರೆತ ವ್ಯಕ್ತಿಯೊಬ್ಬ ಮಾರಕಾಸ್ತ್ರದಿಂದ ನೆರೆಮನೆಯವನ ಬೆನ್ನಿಗೆ ಕಡಿದಿರುವ ಘಟನೆ ದುಗಲಡ್ಕದ ನೀರಬಿದಿರೆ ಸಮೀಪ ನಡೆದಿದೆ.

ಜಾನ್ ಡಿಸೋಜಾ  ಅನ್ನುವ ವ್ಯಕ್ತಿಯ ಬೆನ್ನಿಗೆ ನೀರಬಿದಿರೆ ನಿವಾಸಿ ಪ್ರಶಾಂತ್ ಡಿಸೋಜಾ ಅನ್ನುವ ವ್ಯಕ್ತಿ ಮದ್ಯದ ನಶೆಯಲ್ಲಿ ದಾಳಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

Related posts

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಐವರು ಪೊಲೀಸ್ ವಶಕ್ಕೆ

ಮಡಿಕೇರಿ:ನಡು ಪೇಟೆಯಲ್ಲಿಯೇ ಗಜರಾಜನ ಓಡಾಟಕ್ಕೆ ಜನರು ಶಾಕ್‌;ಆನೆಯ ಮಾರ್ನಿಂಗ್‌ ವಾಕಿಂಗ್‌ಗೆ ಬೆಚ್ಚಿಬಿದ್ದ ಪಟ್ಟಣದ ನಿವಾಸಿಗಳು

ಕಲ್ಲುಗುಂಡಿಯಲ್ಲಿ ರೈನ್ ಕೋಟ್ ಕಳ್ಳನ ಕೈಚಳಕ..!