ಕರಾವಳಿಸುಳ್ಯ

ದೊಡ್ಡಡ್ಕ : ‘ಲಯನ್ಸ್ ಕ್ಲಬ್ ಸಂಪಾಜೆ’ ನೂತನ ಪ್ರಯಾಣಿಕರ ಬಸ್ ತಂಗುದಾಣ ಉದ್ಘಾಟನೆ

257

ನ್ಯೂಸ್ ನಾಟೌಟ್ :ಕಲ್ಲುಗುಂಡಿಯ ದೊಡ್ಡಡ್ಕ ದೈವಸ್ಥಾನ ಬಳಿ ಲಯನ್ಸ್ ಕ್ಲಬ್ ಸಂಪಾಜೆ ನೂತನ ಪ್ರಯಾಣಿಕರ ಬಸ್ ತಂಗುದಾಣ ಉದ್ಘಾಟನೆ ಮಾ.11 ರಂದು ಸಂಜೆ ನಡೆಯಿತು.

ಸಂಜೀತ್ ಶೆಟ್ಟಿ ಡಿಸ್ಟಿಕ್ ಗವರ್ನರ್ ಉದ್ಘಾಟಿಸಿದರು. ಈ ಸಂರ್ಭದಲ್ಲಿ ಲಯನ್ಸ್ ಕ್ಲಬ್ ಪ್ರೆಸಿಡೆಂಟ್ ನಳಿನಿ ಕಿಶೋರ್, ಕಿಶೋರ್ ಕುಮಾರ್, ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ. ಕೆ. ಹಮೀದ್ ,ಹನೀಫ್ ಎಸ್. ಕೆ., ನವೀನ್ ಚಂದ್ರ, ಪ್ರಶಾಂತ್. ವಿ. ವಿ., ಲಿಸಿ ಮೋನಾಲಿಸಾ, ಸಿಲ್ವೆಸ್ಟೆರ್ ಡಿಸೋಜ, ಅಮೃತ ಅಪ್ಪಣ್ಣ, ಟೀನಾ ಚರಣ್,ಕೆ. ಆರ್.ಜಗದೀಶ್ ರೈ ಮಹಾವಿಷ್ಣು ದೈವಸ್ಥಾನ ಅಧ್ಯಕ್ಷರು, ಯೋಗೀಶ್ ಮೃದುಲ ಉಪಸ್ಥಿರಿದ್ದರು.

See also  ಮಡಿಕೇರಿ: ಬೆಳ್ಳಂ ಬೆಳಗ್ಗೆ ADC ಮನೆಗೆ ಲೋಕಾಯುಕ್ತ ಪೊಲೀಸರ ದಾಳಿ, ಮನೆಯಲ್ಲಿ ಪತ್ತೆಯಾಯ್ತು ಭಾರಿ ಪ್ರಮಾಣದ ನಗದು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget