ಕರಾವಳಿಕ್ರೈಂಸುಳ್ಯ

ದೊಡ್ಡಡ್ಕ: ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು, ಫಲಿಸದ ಚಿಕಿತ್ಸೆ

ನ್ಯೂಸ್ ನಾಟೌಟ್: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಗೂನಡ್ಕದ ದೊಡ್ಡಡ್ಕ ಬಳಿ ಕಾರು ಪಲ್ಟಿಯಾಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಓರ್ವ ಮೃತಪಟ್ಟಿದ್ದಾರೆ.

ಇಂದು ಬಳಗ್ಗೆ ಸಂಭವಿಸಿದ ಅಪಘಾತದಲ್ಲಿ ಐದು ಮಂದಿ ಗಂಭೀರ ಗಾಯಗೊಂಡಿದ್ದರು. ನಾಲ್ವರು ಚೇತರಿಸಿಕೊಂಡಿದ್ದಾರೆ
ಆದರೆ ಕಾರು ಚಲಾಯಿಸುತ್ತಿದ್ದ ಗಣೇಶ್ ಅನ್ನುವವರು ಮೃತಪಟ್ಟಿದ್ದಾರೆ. ಮಗನನ್ನು ವಿದೇಶಕ್ಕೆ ಕಳಿಸಲು ಬಜಪೆ‌ ವಿಮಾನ‌ ನಿಲ್ದಾಣಕ್ಕೆ ಹೋಗಿ ಬರುವಾಗ ದುರಂತ ಸಂಭವಿಸಿದೆ. ಕೆವಿಜಿ ಆಸ್ಪತ್ರೆಯಲ್ಲಿ ಮೃತ ದೇಹ ಇರಿಸಲಾಗಿದೆ.

Related posts

ಕೊಯಿನಾಡು ನಾಟಿ ವೈದ್ಯೆ ಪದ್ಮಾವತಿ ಇನ್ನಿಲ್ಲ, ಕಳಚಿದ ನಾಟಿ ವೈದ್ಯಕೀಯ ಕ್ಷೇತ್ರದ ಕೊನೆಯ ಕೊಂಡಿ

ಕೋಟ್ಯಾಧಿಪತಿಗಳಾಗಲು ವಾಮಾಚಾರಕ್ಕೆ ಸ್ನೇಹಿತನನ್ನೇ ಶಿರಚ್ಛೇದ ಮಾಡಿದ ಕ್ರೂರಿಗಳು..! ವಾಮಾಚಾರಿಗಳು ಸೇರಿ ನಾಲ್ವರು ಅರೆಸ್ಟ್..!

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಆರೋಪಿಗಳ ಬಲೆಗೆ NIA ಬಿಗ್ ಸ್ಕೆಚ್ ..! ಮೂವರು ಹಂತಕರ ಮಾಹಿತಿ ಕೊಟ್ರೆ ಲಕ್ಷ..ಲಕ್ಷ ಬಹುಮಾನ..! ಯಾರಿವರು ಮೂವರು ಆರೋಪಿಗಳು..?