ಕ್ರೈಂಬೆಂಗಳೂರುರಾಜ್ಯವೈರಲ್ ನ್ಯೂಸ್ಸಿನಿಮಾ

ದರ್ಶನ್ ತಲೆ ಬೋಳಿಸಿದ್ರಾ ಜೈಲು ಅಧಿಕಾರಿಗಳು..? ಅಧಿಕಾರಿಗಳ ಈ ನಿರ್ಧಾರಕ್ಕೆ ಕಾರಣವೇನು..?

168

ನ್ಯೂಸ್ ನಾಟೌಟ್: ಹೊರಗಡೆ ಐಷಾರಾಮಿ ಜೀವನ ನಡೆಸುತ್ತಿದ್ದ ದರ್ಶನ್‌ಗೆ ಜೈಲಿನ ವ್ಯವಸ್ಥೆಗೆ ಹೊಂದಿಕೊಳ್ಳುವುದು ಕಷ್ಟವಾಗಿದೆ. ಊಟ, ಮಲಗುವ ಕಷ್ಟ ಒಂದೆಡೆಯಾದರೆ, ದರ್ಶನ್‌ರ ವಿಗ್ ಮತ್ತೊಂದು ಸಮಸ್ಯೆಯಾಗಿದೆ ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಜೈಲು ಪಾಲಾಗಿರುವ ನಟ ದರ್ಶನ್ ಸದ್ಯ ಜೈಲಿನ ಪರಿಸ್ಥಿತಿಗಳಿಗೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ. ಮನೆ ಊಟ, ಹಾಸಿಗೆ ಮತ್ತು ಪುಸ್ತಕಗಳನ್ನು ನೀಡಲು ಅವಕಾಶ ಕೊಡುವಂತೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಜುಲೈ 19ರಂದು ವಿಚಾರಣೆ ನಡೆಯಲಿದೆ. ನಟ ದರ್ಶನ್‌ ವಿಗ್ ಧರಿಸುತ್ತಿದ್ದರು ಎನ್ನುವುದು ಈಗ ಎಲ್ಲಾ ಕಡೆ ಸುದ್ದಿಯಾಗಿದೆ. ಆದರೆ ಜೈಲಿನಲ್ಲಿ ದರ್ಶನ್‌ ಗೆ ವಿಗ್ ನಿಭಾಯಿಸುವುದು ಕಷ್ಟವಾಗುತ್ತಿದೆ ಎನ್ನಲಾಗಿದ್ದು, ಅದಕ್ಕೆ ಜೈಲು ಅಧಿಕಾರಿಗಳು ದರ್ಶನ್‌ ತಲೆ ಬೋಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಗ್ ನೈಸರ್ಗಿಕ ಕೂದಲಿನ ಜೊತೆ ಸಮತೋಲನದಲ್ಲಿ ಇರಬೇಕು. 20 ದಿನಗಳಿಗೊಮ್ಮೆ ವಿಶೇಷ ಆರೈಕೆಯ ಅಗತ್ಯವಿದೆ. ಆದರೆ ಜೈಲಿನಲ್ಲಿ ಈ ಆರೈಕೆಗೆ ಅವಕಾಶಗಳಿಲ್ಲ, ಹಾಗಾಗಿ ಈ ಕಿರಿಕಿರಿ ತಪ್ಪಿಸಲು ಪೊಲೀಸರು ದರ್ಶನ್‌ ತಲೆ ಬೋಳಿಸಿದ್ದಾರೆ ಎನ್ನಲಾಗಿದೆ.

Click 👇

https://newsnotout.com/2024/07/koragajja-kola-at-kuttaru-kannada-newskatrina-kaif-kl-rahul
https://newsnotout.com/2024/07/fir-kannada-news-bengaluru-rakshith-shetty-copyright-issue
https://newsnotout.com/2024/07/anganwadi-teachers-and-helper-job-vacancy-apply
https://newsnotout.com/2024/07/dk-shivakumar-shoe-kannada-news-dcm-inaguaration-program
https://newsnotout.com/2024/07/kukke-subramanya-temple-rain-kumaradhara-river-flood-situation
See also  'ಮುದ್ದುಲಕ್ಷ್ಮಿ’ ಸೀರಿಯಲ್ ನಟ ಚರಿತ್ ಬಾಳಪ್ಪ ಬಂಧನ..! ಲೈಂಗಿಕ ದೌರ್ಜನ್ಯ ಆರೋಪ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget