Latestಸುಳ್ಯ

ಸುಳ್ಯ:ಈಂದ್ ಮರದ ಆಸೆಗೆ 6 ವಿದ್ಯುತ್ ಕಂಬಗಳನ್ನೇ ಉರುಳಿಸಿದ ಕಾಡಾನೆ!ವಿದ್ಯುತ್ ಇಲ್ಲದೇ ಕತ್ತಲಲ್ಲೇ ಕಾಲ ಕಳೆದ ಜನ!

935

ನ್ಯೂಸ್‌ ನಾಟೌಟ್ : ಸುಳ್ಯ ತಾಲೂಕಿನ ಕಲ್ಮಕಾರಿನಲ್ಲಿ ಕಾಡಾನೆ ಉಪಟಳಕ್ಕೆ ಆರು ವಿದ್ಯುತ್‌ ಕಂಬಗಳು ಮುರಿದು ಧರೆಗುರುಳಿದ ಘಟನೆ ಬಗ್ಗೆ ವರದಿಯಾಗಿದೆ . ಕಾಡಾನೆ ಈಂದ್ ಮರವೊಂದನ್ನು ತಿನ್ನುವ ಉದ್ದೇಶದಿಂದ ಮರವನ್ನು ಕೆಳಗುರುಳಿಸಿದ್ದು , ಈ ಮರ ವಿದ್ಯುತ್‌ ಲೈನ್‌ ಮೇಲೆ ಬಿದ್ದಿದೆ. ಪರಿಣಾಮ ಸುಮಾರು ಆರು ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಘಟನೆಯಿಂದ ಆ ಭಾಗದಲ್ಲಿ ವಿದ್ಯುತ್‌ ವ್ಯತ್ಯಯ ಕಂಡು ಬಂದಿದ್ದು, ವಿದ್ಯುತ್ ಇಲ್ಲದೇ ಜನ ಕತ್ತಲಲ್ಲೇ ಕಾಲ ಕಳೆದ ಪ್ರಸಂಗ ಎದುರಾಗಿತ್ತು.

See also  ಆಂಜನೇಯ ಅವತಾರವೆತ್ತ ಗೋಲ್ಡನ್ ಸ್ಟಾರ್ ಗಣೇಶ್ ! ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಹಾರೈಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget