Uncategorized

ಬಂಟ್ವಾಳ : ಅಡಿಕೆ ಮರದ ಸಲಾಕೆಯಿಂದ ಹೊಡೆದು ತಮ್ಮನನ್ನು ಭೀಕರವಾಗಿ ಹತ್ಯೆ ಮಾಡಿದ ಅಣ್ಣ

ಬಿಸಿ ರೋಡ್: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಗ್ರಾಮದಲ್ಲಿ ತನ್ನ ಸಹೋದರನನ್ನು ಅಣ್ಣನು ಅಡಿಕೆ ಮರದ ಸಲಾಕೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ ಘಟನೆ ವರದಿಯಾಗಿದೆ. ಕೊಲೆಯಾದ ಯುವಕನನ್ನು ಸುಂದರ 30 ಎಂದು ಗುರುತಿಸಲಾಗಿದೆ. ಬೊಂಡಲ ಶಾಂತಿಗುಡ್ಡೆಯಲ್ಲಿ ಸುಂದರ ಮತ್ತು ರವಿ ತಾಯಿಯ ವರ್ಷಂ ಪ್ರತಿ ನಡೆದಿತ್ತು.ಈ ಸಂದರ್ಭದಲ್ಲಿ ಸುಂದರ ಹಾಗೂ ರವಿಗೆ ಮಾತಿಗೆ ಮಾತು ಬೆಳೆದು ಜಗಳವಾಯಿತು.ರವಿ ಪಕ್ಕದಲ್ಲಿದ್ದ  ಅಡಿಕೆ ಮರದ ಸಲಾಕೆಯಿಂದ ರವಿಯ ತಲೆಗೆ ಭೀಕರವಾಗಿ ಹೊಡೆದಿದ್ದಾನೆ. ಇದರಿಂದ ಸಹೋದರ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಬಳಿಕ ರವಿ ಅಲ್ಲಿಂದ ತಲೆಮರೆಸಿಕೊಂಡಿದ್ದಾನೆ.ಬಂಟ್ವಾಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ನಟಿ ಪವಿತ್ರಾ ಗೌಡ ಮೊದಲ ಪತಿ ಯಾರು?18 ನೇ ವಯಸ್ಸಿಗೆ ಮದುವೆಯಾಗಿತ್ತೆ? ಪತಿ ಈಗ ಎಲ್ಲಿದ್ದಾರೆ?

ಜೆಡಿಎಸ್‌ ಅಧಿಕಾರಕ್ಕೆ ಬಂದ್ರೆ ಗೋಮಾಂಸ ಮುಕ್ತ ವ್ಯಾಪಾರಕ್ಕೆ ಅವಕಾಶ

ರಾಮಮಂದಿರ ಮಾದರಿಯ ಗೂಡು ದೀಪ ನೋಡಿದ್ದೀರಾ? ಜನಮನ ಗೆದ್ದ ಈ ಗೂಡು ದೀಪ ನಿರ್ಮಾಣವಾಗಿದ್ದೆಲ್ಲಿ?