ಕ್ರೈಂ

ತೊಡಿಕಾನ: ಅನಾರೋಗ್ಯದಿಂದ ಯುವಕ ನಿಧನ

745

ಅರಂತೋಡು: ತೊಡಿಕಾನ ಗ್ರಾಮದ ಅಡಿಗರ ಮೋನಪ್ಪ ಗೌಡ ಅವರ ಮಗ ಸೂರ್ಯಕುಮಾರ 42 ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ತಂದೆ ಮಾನಪ್ಪಗೌಡ ತಾಯಿ ಶಾಂತ ಸಹೋದರರಾದ ಸುನಂದ ಕುಮಾರ ನಂದಕುಮಾರ ಸಹೋದರಿ ಸಂಧ್ಯಾ ಕುಮಾರಿ, ಬಂಧು-ಬಳಗ ಕುಟುಂಬಸ್ಥರನ್ನು ಅಗಲಿದ್ದಾರೆ.

See also  ಅಧಿಕಾರಿಗಳು ಚಿರತೆ ಕೊಂದರೆ ಶಿಕ್ಷೆ ಇಲ್ಲವೇ? ಬೆಂಗಳೂರಿನಲ್ಲಿ ಕಾರ್ಯಾಚರಣೆ ವೇಳೆ ಅಧಿಕಾರಿಗಳ ಗುಂಡೇಟಿಗೆ ಬಲಿಯಾದ ಚಿರತೆ ಬಗ್ಗೆ ಕಾನೂನು ಕ್ರಮವೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget