ಕ್ರೈಂ

ಬೆಳ್ತಂಗಡಿ : ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ  ತಾಲೂಕಿನ ಮೇಲಂತಬೆಟ್ಟು ಕಾಲೇಜು ವಿದ್ಯಾರ್ಥಿನಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.28ರಂದು ನಡೆದಿದೆ. ಹುಣ್ಸಸೆಕಟ್ಟೆ ನಿವಾಸಿ ಸಂಜೀವ ಶೆಟ್ಟಿ ಮತ್ತು ಜಯಂತಿ ದಂಪತಿ ಪುತ್ರಿಯಾದ ದೀಕ್ಷಿತ ಶೆಟ್ಟಿ(23.ವ) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮನನೊಂದು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ನ್ಯಾಯವಾದಿಯ ಪುತ್ರಿ ಆತ್ಮಹತ್ಯೆಗೆ ಶರಣು, 7 ನೇ ತರಗತಿ ಬಾಲಕಿಯ ದುರಂತ ಅಂತ್ಯ

ಡಾಕ್ಟರ್ ಪ್ರಕರಣದ ಬೆನ್ನಲ್ಲೇ ನರ್ಸ್ ಮೇಲೂ ಅತ್ಯಾಚಾರ, ಕೊಲೆ..! ಪೊದೆಗೆ ಎಳೆದೊಯ್ದು ಕೃತ್ಯ, ಆಕೆಯ ವಸ್ತುಗಳನ್ನೂ ದೋಚಿ ಪರಾರಿ..!

ಬೇಕಾಬಿಟ್ಟಿ ಫ್ರೀ ಟಿಕೆಟ್​ ಹರಿದು ಎಸೆಯುತ್ತಿದ್ದದ್ದೇಕೆ ಬಿಎಂಟಿಸಿ ಕಂಡೆಕ್ಟರ್! ಆ ಮಹಿಳೆಯಿಂದ ತಿಳಿಯಿತು ಕಂಡಕ್ಟರ್ ಕರ್ಮಕಾಂಡ! ಏನಿದು ಘಟನೆ?