ಕರಾವಳಿಕ್ರೈಂಪುತ್ತೂರುಸುಳ್ಯ

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾತನ ಬಂಧನ

ನ್ಯೂಸ್‌ನಾಟೌಟ್‌: ಬಂಟ್ವಾಳ ನಗರ ಠಾಣೆಯ ಪ್ರಕರಣವೊಂದರ ಆರೋಪಿ, ಹಲವು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಸಕಲೇಶಪುರದ ಬಾಳಗದ್ದೆ ನಿವಾಸಿ ಸಲ್ಮಾನ್‌ ಯಾನೆ ಮುನ್ನ ಯಾನೆ ಚೋಟು ಎಂಬಾತನನ್ನು ಸೋಮವಾರ ಸಕಲೇಶಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಹೆಡ್‌ಕಾನ್‌ಸ್ಟೆಬಲ್‌ಗಳಾದ ಗಣೇಶ್‌, ರಾಜೇಶ್‌, ಇರ್ಷಾದ್‌, ಪ್ರವೀಣ್‌ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Related posts

ಕೆರೆಗೆ ಹಾರಿ ಯೋಧ ಆತ್ಮಹತ್ಯೆ..! 5 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಆತನ ಸಾವಿನ ಸುತ್ತ ಹಲವು ಅನುಮಾನ..!

ಕೊಕ್ಕಡ: ಕೋಪ ನೆತ್ತಿಗೇರಿ ರಪ್ ..ರಪ್ಪನೇ ಬಾರಿಸಿದ ಪಶು ವೈದ್ಯ, ನೆಲಕ್ಕೆ ಬಿದ್ದು ಪ್ರಾಣ ಚೆಲ್ಲಿದ ವ್ಯಕ್ತಿ

ಮುಂದಿನ ತೀರ್ಪು ಬರುವವರೆಗೂ ಬೆಂಗಳೂರಿನಲ್ಲಿ ಕಂಬಳ ನಡೆಸದಂತೆ ಹೈಕೋರ್ಟ್ ಸೂಚನೆ..! ವಾಣಿಜ್ಯ ಉದ್ದೇಶಕ್ಕಾಗಿ ಬೆಂಗಳೂರಿನಲ್ಲಿ ಕಂಬಳ ನಡೆಸುತ್ತಿದ್ದಾರೆ ಎಂದ ಪೇಟಾ ಪರ ವಕೀಲ..!