ಕರಾವಳಿ

ಕೊರೋನಾ ಯಾವಾಗ ನಿಲ್ಲುತ್ತದೆ? ಕೋಡಿಮಠದ ಸ್ವಾಮೀಜಿ ಹೇಳಿದ್ರು ಇಂಟ್ರಸ್ಟಿಂಗ್‌ ಭವಿಷ್ಯ

ನ್ಯೂಸ್ ನಾಟೌಟ್ : ಕೋಡಿಮಠದ ಸ್ವಾಮೀಜಿ ಹೇಳಿದ ಭವಿಷ್ಯದಲ್ಲಿ ಹೆಚ್ಚಿನದ್ದು ನಿಜವಾಗಿದೆ. ಈ ಹಿನ್ನೆಲೆಯಲ್ಲಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಕೊರೋನಾ ಬಗ್ಗೆ ಹೇಳಿರುವ ಭವಿಷ್ಯದ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಹೌದು, ಬಿಎಫ್‌ ೭ ರೂಪಾಂತರಿ ವೈರಸ್ ಬಗ್ಗೆ ಸ್ವಾಮೀಜಿ ಏನು ಹೇಳಿದ್ದಾರೆ ಅನ್ನುವುದನ್ನು ಸಂಕ್ಷಿಪ್ತವಾಗಿ ವಿವರಿಸಿದ್ದೇವೆ ಓದಿ.

ಈ ಸಲದ ಕೊರೋನಾ ಹಾಗೆ ಬರುತ್ತದೆ ಹೀಗೆ ಹೋಗುತ್ತದೆ. ಯಾವುದೇ ಸಾವು-ನೋವು ಸಂಭವಿಸುವುದಿಲ್ಲ. ಯಾರಿಗೂ ಭಯ ಬೇಡ ಎಂದು ಕೋಡಿಮಠದ ಸ್ವಾಮೀಜಿಗಳು ತಿಳಿಸಿದ್ದಾರೆ. ಈ ನಡುವೆ ಇನ್ನೊಂದು ಗಂಭೀರವಾದ ವಿಚಾರವನ್ನು ಸ್ವಾಮೀಜಿ ತಿಳಿಸಿದ್ದು ಎಲ್ಲರ ಕಿವಿ ನೆಟ್ಟಗಾಗಿದೆ. ಈ ಪ್ರಕಾರವಾಗಿ ನೋಡುವುದಾದರೆ ‘ಒಲೆ ಹೊತ್ತಿ ಉರಿದರೆ ಅಡುಗೆಯಾಗುತ್ತದೆ. ಭೂಮಿ ಹೊತ್ತಿ ಉರಿದರೆ ಏನಾಗುತ್ತದೆ’ ಎಂಬ ಪ್ರಸಂಗ ಮುಂದಿನ ದಿನಗಳಲ್ಲಿ ನಡೆಯಲಿದೆ ಅನ್ನುವ ಎಚ್ಚರಿಕೆಯ ಮುನ್ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಸಂಪೂರ್ಣವಾಗಿ ವಿವರಿಸುವುದಾಗಿ ತಿಳಿಸಿದ್ದಾರೆ.

Related posts

“ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಂದ ಪಾಪಿಗಳನ್ನು ನ್ಯಾಯದ ಕಟಕಟೆಗೆ ತಂದು ನಿಲ್ಲಿಸುವುದೇ ನಮ್ಮ ಉದ್ದೇಶ”: ಸ್ಟಾಲಿನ್

ಅನ್ಯಧರ್ಮೀಯರಿಗೆ ಈ ಜಾತ್ರೆಯಲ್ಲೂ ಅವಕಾಶ ನೀಡಬಾರದು, ಹಿಂದೂ ಜಾಗರಣಾ ವೇದಿಕೆ ಮನವಿ

ಮಸೀದಿ ಎದುರು ಡಿಜೆ ಸೌಂಡ್ ಹಾಕಿ ಕುಣಿದ ಹಿಂದೂಗಳು..! ಕೆಂಪೇಗೌಡರ ಉತ್ಸವ ಪಲ್ಲಕ್ಕಿ ತಡೆದು ಗಲಾಟೆ..! ಯುವಕರೊಂದಿಗೆ ಆಶ್ಲೀಲ ನೃತ್ಯ..!