ಕರಾವಳಿರಾಜಕೀಯ

ಕಾರ್ಕಳ: ಹಲವರು ಕಾಂಗ್ರೆಸ್‌ಗೆ ಗುಡ್‌ ಬೈ, ಬಿಜೆಪಿಗೆ ಹಾಯ್‌..ಹಾಯ್‌..!

213

ನ್ಯೂಸ್ ನಾಟೌಟ್: ಕಾರ್ಕಳದಲ್ಲಿ ಪಕ್ಷದಿಂದ ಪಕ್ಷಕ್ಕೆ ಜನರ ಹಾರಾಟ ಜೋರಾಗಿದೆ. ಇದೀಗ ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿ ಹಲವು ಮಂದಿ ಬಿಜೆಪಿಯನ್ನು ಸೇರಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಇದೀಗ ಲ್ಲಾ ಗ್ರಾಮದ ಕೈರವೆಟ್ಟು ಕಾಂಗ್ರೆಸ್ ನಾಯಕರು ಕೂಡ ಸೇರಿಕೊಂಡಿದ್ದಾರೆ. ಸುಮಾರು ಏಳು ಮಂದಿ ಬಿಜೆಪಿ ಪಕ್ಷವನ್ನು ಕೂಡಿಕೊಂಡಿದ್ದಾರೆ. ಸಚಿವರ ಸಮ್ಮುಖದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.

ಬಾಲೇಶ್ ಕುಮಗೊಟ್ಟು, ಜಯ ನಾಯಕ್ ಕೈಗಬೆಟ್ಟು, ಶೀನ ನಾಯಕ್ ಶೇಡಿ ಬಾಕ್ಯಾರ ರಾಧ ಕೈಬಿಟ್ಟು ಸುಪ್ರೀತ ಕ್ಷೇಗಬೆಟ್ಟು, ಮೂತಿ ಸಲ್ಲಿಸಿದ ನಾಗರಾಜ್ ಕೈಬಿಟ್ಟು ಮೊದಲಾದವರು ಸ್ವ ಇಚ್ಚೆಯಿಂದ ಬಿಜೆಪಿಗೆ ಸೇರಿಕೊಂಡಿದ್ದಾರೆ.

ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಸುಮಿತ್ ಶೆಟ್ಟಿ ಕಗ್ರಾಪಂ ಅಧ್ಯಕ್ಷ ಸಂಜೀವ ಚಿಟ್ಟೆ ಉಪಾಧ್ಯಕ್ಷ ಸುಪ್ರೀಂ ಕೋಟ್ಯಾನ್ ಪ್ರಮುಖರಾದ ಕೃಷ್ಣರಾಜ ರೈ ಕುಂಟಾಡಿ, ರವಿರಾಜ ಉಪಾಧ್ಯಾಯ, ನಾಗಭೂಷಣ್‌, ಸುನೀಲ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

See also  ಮಾರಕಾಯುಧಗಳಿಂದ ಹೊಡೆದು ಜೆಡಿಎಸ್ ಮುಖಂಡನ ಕೊಲೆ..! ಸ್ಥಳಕ್ಕೆ ಶ್ವಾನದಳ ಬೆರಳಚ್ಚು ತಜ್ಞರು ಭೇಟಿ ನೀಡಿ ತಪಾಸಣೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget