ಕರಾವಳಿ

ಕಾಂಗ್ರೆಸ್ ಬಣಗಳ ಮಧ್ಯೆ ಮಾರಾಮಾರಿ ಹೊಡೆದಾಟ

350

ನ್ಯೂಸ್ ನಾಟೌಟ್  : ದಾಸರಹಳ್ಳಿಯ ಎನ್ ಟಿಎಫ್ ಜಿಮ್ ಖಾನ ಕ್ಲಬ್ ನ ಶಿಬಿರದಲ್ಲಿಕಾಂಗ್ರೆಸ್  ಪಕ್ಷದ  ಎರಡೂ ಬಣಗಳ ನಡುವಿನ ಜಿದ್ದಾಜಿದ್ದಿನ ಹೊಡೆದಾಟ ನಡೆದಿದೆ. ಘಟನೆಯಲ್ಲಿ ಮಹಿಳೆಯರು ಸೇರಿ 30 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 

ಉಸ್ತುವಾರಿ ಡಾ.ನಾಗಲಕ್ಷ್ಮಿಚೌಧಿರಿ ಮುಖಂಡದಲ್ಲಿ ನಡೆಯುತ್ತಿದ್ದಸಭೆಗೆ ಕಾಂಗ್ರೆಸ್ ನಾಯಕ ಪಿ.ಎನ್ ಕೃಷ್ಣಮೂರ್ತಿಗೆ ಆಹ್ವಾನ ನೀಡಿಲ್ಲ ಎಂಬ ಕಾರಣಕ್ಕೆ ಗಲಾಟೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.  ಈ ಘಟನೆಯಲ್ಲಿ ಮಹಿಳೆಯರಿಗೂ ಕೂಡಾ ಗಾಯಗೊಂಡಿದ್ದು ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ವೇಳೆ ಪೀಣ್ಯ ಪೊಲೀಸ್ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ.

See also  ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ರಿಷ್ಯಂತ್ ವರ್ಗಾವಣೆ, ಜಿಲ್ಲೆಗೆ ಹೊಸ ಎಸ್ ಪಿ ನೇಮಕ
  Ad Widget   Ad Widget   Ad Widget   Ad Widget   Ad Widget   Ad Widget   Ad Widget