ಕರಾವಳಿಸುಳ್ಯ

ಸುಳ್ಯ:ನೇಣು ಬಿಗಿದುಕೊಂಡು ಅತ್ಮಹತ್ಯೆಗೆ ಶರಣಾದ ತೊಡಿಕಾನದ ಯುವಕ..!ಕಾರಣ ನಿಗೂಢ

ನ್ಯೂಸ್ ನಾಟೌಟ್: ಅವಿವಾಹಿತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದ ತೊಡಿಕಾನ ಗ್ರಾಮದ ದೇವರಗುಂಡಿ ಎಂಬಲ್ಲಿ ನಡೆದಿದೆ.ಜ.7ರಂದು ಸಂಜೆ ಈ ಘಟನೆ ವರದಿಯಾಗಿದ್ದು, ಲಕ್ಷ್ಮಣ ಮೃತ ಯುವಕನೆಂದು ತಿಳಿದು ಬಂದಿದೆ.

ಈತ ದೇವರಗುಂಡಿಯ ವೆಂಕಪ್ಪ ನಾಯಕ್ ಎಂಬವರ ಪುತ್ರನೆಂದು ತಿಳಿದು ಬಂದಿದೆ.ಅತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ತನ್ನ ತಂದೆ-ತಾಯಿ ಹಾಗೂ ಇಬ್ಬರು ಸಹೋದರರು ಸೇರಿದಂತೆ ಸಹೋದರಿಯರನ್ನು ಅಗಲಿದ್ದಾರೆ.

Related posts

ದಕ್ಷಿಣ ಕನ್ನಡ ಜಿಲ್ಲೆಗೆ ಇನ್ನೂ 2 ದಿನ ರೆಡ್ ಅಲರ್ಟ್

ಸುಳ್ಯ : ನಾಟ್ಯಸಿಂಧು ಶಾಸ್ತ್ರೀಯ ಭರತನಾಟ್ಯ ತರಗತಿಯ ಶುಭಾರಂಭ ಉದ್ಘಾಟನೆ, ಶಾಸಕಿ ಕುಮಾರಿ ಭಾಗೀರಥಿ ಮುರಳ್ಯ ರಿಗೆ ಸನ್ಮಾನ

ಪುಣ್ಯ ಕಾರ್ಯ ಮಾಡುವುದರಿಂದ ಜೀವನದಲ್ಲಿ ನೆಮ್ಮದಿ ಪ್ರಾಪ್ತಿ: ಮಾಜಿ ಸಚಿವ ಎಸ್‌. ಅಂಗಾರ