Latest

ಚೆಂಬು: ಆನೆ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ, ಚೆಕ್ ಹಸ್ತಾಂತರಿಸಿದ ಶಾಸಕ ಪೊನ್ನಣ್ಣ

878

ನ್ಯೂಸ್ ನಾಟೌಟ್: ಆನೆ ದಾಳಿಯಲ್ಲಿ ಮೃತಪಟ್ಟ ಚೆಂಬು ಗ್ರಾಮದ ದಬ್ಬಡ್ಕದ ವೃದ್ದನ ಕುಟುಂಬಕ್ಕೆ ಸರ್ಕಾರದ ವತಿಯಿಂದ ಶಾಸಕ ಪೊನ್ನಣ್ಣ ಮಡಿಕೇರಿಯಲ್ಲಿ ಪರಿಹಾರ ಚೆಕ್ ವಿತರಿಸಿದರು.

ಚೆಂಬು ಗ್ರಾಮದಲ್ಲಿ ತಡರಾತ್ರಿ ಒಂಟಿ ಆನೆ ನಡೆಸಿದ ದಾಳಿಗೆ ಕೊಪ್ಪದ ಶಿವಪ್ಪ ಅನ್ನುವವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸಂಪಾಜೆ ಆಸ್ಪತ್ರೆಗೆ ಕರೆ ತರಲಾಯಿತಾದರೂ ಅಷ್ಟರಲ್ಲಿ ಅವರು ಸಾವಿಗೀಡಾಗಿದ್ದರು. 

See also  ಬೆಳ್ಳಾರೆ: ಎರಡು ಗುಂಪುಗಳ ನಡುವೆ ಮಾರಾಮಾರಿ ಹೊಡೆದಾಟ, ಓರ್ವನ ಕೈಗೆ ಮಾರಾಕಾಸ್ತ್ರದಿಂದ ಗಂಭೀರ ದಾಳಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget