ಕರಾವಳಿಸುಳ್ಯ

ಕುಕ್ಕೆ ದೇವಳಕ್ಕೆ ಭೇಟಿ ನೀಡಲಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ

329

ನ್ಯೂಸ್ ನಾಟೌಟ್ :ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ನಾಳೆ( ಡಿ.27) ರ ಬೆಳಿಗ್ಗೆ 9:30ರ ಅಂದಾಜಿಗೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.

ಪೂರ್ವಾಹ್ನ 11:00 ರಿಂದ 11:45ರ ವರೆಗೆ ಕಿರು ಷಷ್ಠಿಯ ಪ್ರಯುಕ್ತ ರಥ ಬೀದಿಯ ವೇದಿಕೆಯಲ್ಲಿ ಶ್ರೀ ದೇವಳದ ಆಡಳಿತದ ಕುಕ್ಕೆ ಸುಬ್ರಮಣ್ಯೇಶ್ವರ ಕಾಲೇಜಿನ ಮಕ್ಕಳೊಂದಿಗೆ ಸಂವಹನ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

See also  ದೈವ ನರ್ತಕ ಬಿ. ಜಯರಾಮ ಬೊಳಿಯಮಜಲು ಅವರಿಗೆ ಜಿಲ್ಲಾಮಟ್ಟದ ಸೇವಾರತ್ನ ಪ್ರಶಸ್ತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget