ಕರಾವಳಿ

ಬಸ್ ಢಿಕ್ಕಿ: ಜಾನುವಾರು ದುರಂತ ಅಂತ್ಯ,ಇನ್ನೊಂದರ ಸ್ಥಿತಿ ಚಿಂತಾಜನಕ..!

187

ನ್ಯೂಸ್ ನಾಟೌಟ್ : ಬಸ್ ಚಾಲಕನೋರ್ವನ ವೇಗದ ಧಾವಂತಕ್ಕೆ ಒಂದು ಹಸು ದುರಂತ ಅಂತ್ಯ ಕಂಡಿರುವ ಘಟನೆ ವರದಿಯಾಗಿದೆ.ಈ ವೇಳೆ ಮತ್ತೊಂದು ಜಾನುವಾರಿನ ಪರಿಸ್ಥಿತಿ ಚಿಂತಾಜನಕವಾಗಿದೆ.

ಕುಂದಾಪುರದಿಂದ ಮೈಸೂರ್- ಮಂಡ್ಯ ತೆರಳುವ ಬಸ್ಸೊಂದರ ಬಸ್ ಚಾಲಕನ ಧಾವಂತಕ್ಕೆ ಈ ದುರಂತ ಸಂಭವಿಸಿದ್ದು, ಕೋಡಿಕಲ್ ಜಂಕ್ಷನ್ನಿನಲ್ಲಿ ತಡರಾತ್ರಿ ವೇಳೆ ಈ ಘಟನೆ ಸಂಭವಿಸಿದೆ.

ಅಪಘಾತ ನಡೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ವಾಹನ ಸವಾರರು ಬಸ್ ತಡೆದು ಚಾಲಕನನ್ನು ತರಾಟೆಗೆತ್ತಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

See also  ತಡರಾತ್ರಿ ಬೃಹತ್ ಹೆಬ್ಬಾವು ಸೆರೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget