ಕ್ರೈಂ

ಸಂಪಾಜೆಯಲ್ಲಿ ಭೀಕರ ಬಸ್ ಅಪಘಾತ

ಸಂಪಾಜೆ: ಇಲ್ಲಿನ ಕೊಡಗು ಸಂಪಾಜೆಯ ಸಮೀಪ ಸರಕಾರಿ ಬಸ್ ವೊಂದು ಭೀಕರ ಅಪಘಾತಕ್ಕೆ ತುತ್ತಾದ ಘಟನೆ ಇದೀಗ ನಡೆದಿದೆ. ಮಂಗಳೂರಿನಿಂದ ಮಡಿಕೇರಿ ಕಡೆಗೆ ಸಾಗುತ್ತಿದ್ದ ಕೆಎಸ್ ಆರ್ ಟಿಸಿ (ರಾಜ್ಯ ರಸ್ತೆ ಸಾರಿಗೆ ನಿಗಮ) ಬಸ್ ಸಂಪಾಜೆಯ ಗಡಿಕ್ಕಲು ಸಮೀಪ ಮುಂದಿನ ಟಯರ್ ಸ್ಫೋಟಗೊಂಡಿದ್ದರಿಂದ ಅಪಘಾತಕ್ಕೆ ಈಡಾಗಿದೆ. ಬಸ್ ಪಲ್ಟಿ ಹೊಡೆದು ಹೊಳೆಗೆ ಬಿದ್ದಿದೆ. ಘಟನೆಯಲ್ಲಿ ಹಲವಾರು ಜನರಿಗೆ ಗಾಯವಾಗಿದ್ದು ಒಂದಿಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ಹನಿಟ್ರ್ಯಾಪ್‌ ಮಾಡಿ ಪ್ರೊಫೆಸರ್‌ಗೆ 3 ಕೋಟಿ ರೂ. ಪಂಗನಾಮ ಇಟ್ಟ ಖತರ್ನಾಕ್‌ ಲೇಡಿ..! ಮಾಡಿದ ಸಾಲಕ್ಕೆ ಪ್ರತಿ ತಿಂಗಳು 1.25 ಲಕ್ಷ ಇಎಂಐ ಕಟ್ಟುತ್ತಿರುವ ಪ್ರೊಫೆಸರ್‌..!

ದರ್ಶನ್ ಮತ್ತು ಗ್ಯಾಂಗ್ ನಿಂದ ಹತ್ಯೆಯಾದ ರೇಣುಕಾಸ್ವಾಮಿ ಮನೆಗೆ ಇಂದು(ಜೂ.15) ಚಲನಚಿತ್ರ ವಾಣಿಜ್ಯ ಮಂಡಳಿ ಭೇಟಿ..! ದರ್ಶನ್ ನನ್ನು ಬ್ಯಾನ್ ಮಾಡುವ ಬಗ್ಗೆ ಇಂದು ನಿರ್ಧಾರ ಪ್ರಕಟವಾಗಲಿದೆಯಾ..?

ಲಿಫ್ಟ್ ಕಾಮಗಾರಿಗೆ ತೋಡಿದ್ದ ಗುಂಡಿಯೊಳಗೆ ಬಿದ್ದು 5 ವರ್ಷದ ಬಾಲಕ ಸಾವು..! ಮಿಲ್ಕ್ ಡೈರಿಯ ಅಧ್ಯಕ್ಷನ ಮೇಲೆ ಎಫ್‌.ಐ.ಆರ್..!