ಕ್ರೈಂಸುಳ್ಯ

ಮರ್ಕಂಜ: ಜಲ್ಲಿ ತುಂಬಿದ ಲಾರಿ ತಡೆದವರ ಮೇಲೆಯೇ ಕೇಸ್ ದಾಖಲು, ಏನಿದು ವಿಚಾರ..?

166
Representative image used

ನ್ಯೂಸ್ ನಾಟೌಟ್: ಮರ್ಕಂಜ ಅಳವುಪಾರೆಯಲ್ಲಿನ ಗಣಿಗಾರಿಕೆ ಕಳೆದ ಕೆಲವು ವರ್ಷಗಳಿಂದ ಭಾರೀ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಗಣಿಗಾರಿಕೆಗೆ ತಹಶೀಲ್ದಾರ್ ತಾತ್ಕಾಲಿಕ ಬ್ರೇಕ್ ಹಾಕಿದ್ದರು.

ಆದರೆ ಆ ಜಾಗದಿಂದ ಸ್ಟಾಕ್ ಆಗಿದ್ದ ಜಲ್ಲಿ ಕಲ್ಲನ್ನು ಲಾರಿಯಲ್ಲಿ ಸಾಗಿಸುತ್ತಿದ್ದಾಗ ಸ್ಥಳೀಯರು ಲಾರಿಯನ್ನು ತಡೆದಿದ್ದರು. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಇದೀಗ ಲಾರಿ ತಡೆದ ಸ್ಥಳೀಯರ ವಿರುದ್ಧವೇ ಕೇಸ್ ದಾಖಲಾಗಿದೆ ಎಂದು ತಿಳಿದು ಬಂದಿದೆ. ಪರವಾನಗಿ ಹೊಂದಿರುವ ಲಾರಿ ಯನ್ನು ತಡೆದಿರುವುದಕ್ಕೆ ಕೇಸ್ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

See also  ಕಡಬ:ಕಾರು ಮತ್ತು ಸ್ಕೂಟಿ ನಡುವೆ ಭೀಕರ ಅಪಘಾತ;ಬಾಲಕ ಸ್ಥಳದಲ್ಲೇ ದುರ್ಮರಣ,ತಂದೆ-ಪುತ್ರಿಗೆ ಗಂಭೀರ ಗಾಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget