ಕೊಡಗುಕ್ರೈಂ

ಮಡಿಕೇರಿ: ದೇವರಕೊಲ್ಲಿ ಬಳಿ ಭೀಕರ ಅಪಘಾತ..! ಇಬ್ಬರಿಗೆ ಗಂಭೀರ ಗಾಯ

ನ್ಯೂಸ್ ನಾಟೌಟ್: ಬೈಕ್, ಕಾರು, ಲಾರಿ ನಡುವೆ ದೇವರಕೊಲ್ಲಿ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಸುಳ್ಯ ದಿಂದ ತುರ್ತಾಗಿ ಮೂರು ಆ್ಯಂಬುಲೆನ್ಸ್ ಗಳು ತೆರಳಿವೆ.

ಪ್ರಾಣಾಹಾನಿಯಾದ ಸಾಧ್ಯತೆಯೂ ಇದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Related posts

‘ಮನೆಯಲ್ಲೇ ಕುಳಿತು ಕೆಲಸ ಮಾಡಿ’ ಎಂಬ ಮೆಸೇಜ್ ನಿಮಗೂ ಬಂದಿದೆಯಾ..? ಈ ಬಗ್ಗೆ ಕೇಂದ್ರ ಸಚಿವಾಲಯ ನೀಡಿದ ಎಚ್ಚರಿಕೆಗಳೇನು?

ಕಲ್ಲುಗುಂಡಿ: ತಡರಾತ್ರಿ ಕಂಟೇನರ್ ಲಾರಿ ಪಲ್ಟಿ, ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಿದ್ದೇನು..?

ಮಡಿಕೇರಿ: ವೃದ್ಧರು, ಅನಾಥರು, ಅಂಧರಿಗೆ ಆಶ್ರಯ ನೀಡಿದ ವ್ಯಕ್ತಿಯೇ ಇನ್ನಿಲ್ಲ..! ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ದುರಂತ ಸಾವಿಗೀಡಾದ ವ್ಯಕ್ತಿಯ ನೆನೆದು ನಮಗ್ಯಾರು ಗತಿ ಎಂದು ಕಣ್ಣೀರಿಟ್ರು..!