ನ್ಯೂಸ್ ನಾಟೌಟ್: ಬೈಕ್, ಕಾರು, ಲಾರಿ ನಡುವೆ ದೇವರಕೊಲ್ಲಿ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಸುಳ್ಯ ದಿಂದ ತುರ್ತಾಗಿ ಮೂರು ಆ್ಯಂಬುಲೆನ್ಸ್ ಗಳು ತೆರಳಿವೆ.
ಪ್ರಾಣಾಹಾನಿಯಾದ ಸಾಧ್ಯತೆಯೂ ಇದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ನ್ಯೂಸ್ ನಾಟೌಟ್: ಬೈಕ್, ಕಾರು, ಲಾರಿ ನಡುವೆ ದೇವರಕೊಲ್ಲಿ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಸುಳ್ಯ ದಿಂದ ತುರ್ತಾಗಿ ಮೂರು ಆ್ಯಂಬುಲೆನ್ಸ್ ಗಳು ತೆರಳಿವೆ.
ಪ್ರಾಣಾಹಾನಿಯಾದ ಸಾಧ್ಯತೆಯೂ ಇದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
No related posts.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ