ಕ್ರೈಂ

ಲಾಡ್ಜ್ ನಲ್ಲಿ ಹಿಂದೂ ಯುವತಿ ಜತೆ ಅನ್ಯಕೋಮಿನ ಯುವಕ, ಬಜರಂಗ ದಳ ದಾಳಿ

ಮಂಗಳೂರು: ಇಲ್ಲಿನ ಹೋಟೆಲ್ ಲಾಡ್ಜ್ ವೊಂದರಲ್ಲಿ ಅನ್ಯಕೋಮಿನ ಯುವಕ -ಯುವತಿ ತಂಗಿದ್ದು ಇವರನ್ನು ಬಜರಂಗದಳ ಕಾರ್ಯಕರ್ತರು ಪೊಲೀಸರಿಗೆ ಹಿಡಿದೊಪ್ಪಿಸಿದ ಘಟನೆ ನಡೆದಿದೆ. ವಿಜಯಪುರದ ಹಿಂದೂ ಯುವತಿ ಹಾಗೂ ಹಾವೇರಿಯ ಅನ್ಯಕೋಮಿನ ಯುವಕ ಹೋಟೆಲ್‌ ಲಾಡ್ಜ್ ನಲ್ಲಿ ತಂಗಿದ್ದರು. ಈ ವಿಷಯ ತಿಳಿದು ಬಜರಂಗ ದಳದ ಕಾರ್ಯಕರ್ತರು ದಾಳಿ ನಡೆಸಿದ್ದರು. ನಂತರ ಇವರನ್ನು ಪೊಲೀಸರಿಗೆ ಒಪ್ಪಿಸಲಾಯಿತು.

Related posts

ಮಡಿಕೇರಿ: ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು, ಮಡಿಕೇರಿ- ಭಾಗಮಂಡಲ-ಸಂಪಾಜೆಯಲ್ಲಿ ವಿದ್ಯುತ್ ವ್ಯತ್ಯಯ

ಕಲ್ಲುಗುಂಡಿ: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಹಠಾತ್ ಕುಸಿದು ಬಿದ್ದು ಸಾವು, ಮನೆಗೆ ಹೋಗುತ್ತಿದ್ದ ವ್ಯಕ್ತಿಗೆ ಆಗಿದ್ದೇನು..?

ಆಧಾರ್‌, ಪಾನ್‌ ಇನ್ನೊಬ್ಬರಿಗೆ ಕೊಡೊ ಮುಂಚೆ ಎಚ್ಚರ..! ದಾಖಲೆ ನಕಲು ಮಾಡಿ 20 ಲಕ್ಷ ರೂ. ಸಾಲ ಪಡೆದದ್ದೇಗೆ ಖದೀಮರು?