ಕರಾವಳಿ

ಭಾಗಮಂಡಲ ಸಂಪರ್ಕ ರಸ್ತೆ ಸಂಚಾರ ಸ್ಥಗಿತ

ನ್ಯೂಸ್ ನಾಟೌಟ್: ಮಳೆ ಅವಾಂತರಗಳು ಒಂದೊಂದು ದಿನ ಒಂದೊಂದು ರೀತಿಯಲ್ಲಿ ಜನರಿಗೆ ಸಂಕಷ್ಟವನ್ನು ತಂದೊಡ್ಡುತ್ತಿದೆ. ಇದೀಗ ಮಡಿಕೇರಿ ಭಾಗಮಂಡಲ ಸಂಪರ್ಕ ಕಲ್ಪಿಸುವ ಬೆಟ್ಟಗೇರಿ ಗ್ರಾಮದ ತಲ್ಲೂರು ಮನೆ ಸಮೀಪ ಭಾರಿ ಗಾತ್ರದ ಮರ ಬಿದ್ದಿದೆ. ಹೀಗಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲಾಗಿ ನಿಂತಿವೆ ಎಂದು ವರದಿಯಾಗಿದೆ.

Related posts

ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸುತ್ತಿದ್ದ ಅನ್ಯಮತೀಯನ ಬೈಕ್ ಪುಡಿ..ಪುಡಿ

ಉಪ್ಪಿನಂಗಡಿ:ವಾಣಿಜ್ಯ ಮಳಿಗೆಯಲ್ಲಿ ಕಾಣಿಸಿಕೊಂಡ ಬೆಂಕಿ ಅವಘಡ, ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರಿಂದ ಬೆಂಕಿ ನಂದಿಸಲು ಹರಸಾಹಸ

ಶ್ವಾನಕ್ಕಂತ ಇರಿಸಿದ ಚಿಕನ್‌ನನ್ನು ತಿಂದ ಆ್ಯಂಕರ್ ಅನುಶ್ರೀ..! ಬಳಿಕ ಗೊತ್ತಾಗಿದ್ದು ಹೇಗೆ?