ಕರಾವಳಿಬೆಂಗಳೂರು

ಬೆಂಗಳೂರು: ಹೈಕೋರ್ಟ್ ನಲ್ಲಿ ವಹೀದಾ ಆರೀಸ್ ಪೇರಡ್ಕರನ್ನು ಭೇಟಿಯಾಗಿ ಗೌರವಿಸಿದ ಡಾ. ಉಮ್ಮರ್ ಬೀಜದಕಟ್ಟೆ

172

ನ್ಯೂಸ್ ನಾಟೌಟ್: ಹೈಕೋರ್ಟ್ ಫ್ಲೀಡರ್ ಆಗಿ ಆಯ್ಕೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ವಹೀದಾ ಆರೀಸ್ ಪೇರಡ್ಕ ಅವರನ್ನು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ(ರಿ) ಇದರ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಗುರುವಾರ ಬೆಂಗಳೂರಿನ ಹೈಕೋರ್ಟ್ ನಲ್ಲಿ ಭೇಟಿ ಮಾಡಿ ಅಭಿನಂದಿಸಿದ್ದಾರೆ.

ಈ ವೇಳೆ ಆರಿಸ್ ಪೇರಡ್ಕ, ಪ್ಲೀಡರ್ ಲಕ್ಷ್ಮಣ್, ಪ್ಲೀಡರ್ ಅನಿತಾ, ಅಯ್ಯುಬ್ ಗೂನಡ್ಕ ಮುಂತಾದವರು ಉಪಸ್ಥಿತರಿದ್ದರು.

See also  ಅಜ್ಜಾವರ: 7ನೇ ತರಗತಿ ವಿದ್ಯಾರ್ಥಿ ದಿಢೀರ್ ನಾಪತ್ತೆ, ಪೋಷಕರಿಂದ ಹುಡುಕಿಕೊಡುವಂತೆ ಮನವಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget