ಕರಾವಳಿ

ಬೆಳ್ತಂಗಡಿ:ನಿವೃತ್ತ ಪ್ರಾಧ್ಯಾಪಕ, ಬರಹಗಾರ, ಹಿರಿಯ ಪತ್ರಕರ್ತ ನಾ.ಉಜಿರೆ‌ ಕೊನೆಯುಸಿರು

164

ನ್ಯೂಸ್‌ ನಾಟೌಟ್‌: ಹಿರಿಯ ಸಾಹಿತಿ , ಪತ್ರಕರ್ತರಾಗಿ ಭಾರಿ ಖ್ಯಾತಿಯನ್ನು ಗಳಿಸಿದ್ದ ಪ್ರೊಫೆಸ‌ರ್ ನಾಗರಾಜ ಪೂವಣಿ (86) ಅವರು ಇಂದು ಬೆಳಗ್ಗೆ (ಮಾ 11 ರಂದು) ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಇವರು ಉಜಿರೆ ಶ್ರೀಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾಗಿದ್ದರು. ನಾ.ಉಜಿರೆ ಎಂದೇ ಪ್ರಸಿದ್ಧರಾದ ಇವರು ಸಾಹಿತಿಯಾಗಿ, ಪತ್ರಕತ೯ರಾಗಿ ಗುರುತಿಸಿಕೊಂಡಿದ್ದರು.ಇವರು ಉಜಿರೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ಸಾಗಿಸುತ್ತಿದ್ದರು.ನಾ.ಉಜಿರೆ ಅವರ ಪುತ್ರ ಪಾರ್ಶ್ವನಾಥ ಅವರು ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದಾರೆಂದು ತಿಳಿದು ಬಂದಿದೆ.ನಾ.ಉಜಿರೆ ಅವರು ಪತ್ನಿ ಶ್ರೀಮತಿ ಸರಸ್ವತಿ ನಾ.ಉಜಿರೆ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

See also  ಕಡಬ: ತೆಪ್ಪ ಮಗುಚಿ ಮಹಿಳೆ ಮೃತ್ಯು,ಹುಲ್ಲು ಸಂಗ್ರಹಿಸಿ ಹೊಳೆ ದಾಟುತ್ತಿದ್ದಾಗ ದುರಂತ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget