ಕ್ರೈಂ

ಕಾರ್ಕಳ: ಖ್ಯಾತ ಜ್ಯೋತಿಷಿ ರಾಜಗೋಪಾಲ ಭಟ್ ಇನ್ನಿಲ್ಲ

ಬಜಗೋಳಿ: ಕಾರ್ಕಳದ ಪುಟ್ಟಗ್ರಾಮ ಬಜಗೋಳಿಯಲ್ಲಿ ಭಾರಿ ಹೆಸರು ಮಾಡಿದ್ದ ಜ್ಯೋತಿಷಿ ರಾಜಗೋಪಾಲ್ ಭಟ್ ಸೋಮವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಲವಾರು ಪೂಜೆ ಹವನಗಳನ್ನು ಮಾಡಿದ್ದರು. ಸಾಕಷ್ಟು ಭಕ್ತರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದರು. ಯಾರಿಂದಲೂ ದೇಣಿಗೆ ಪಡೆಯದೆ ಸ್ವಯಂ ತಪ್ಪಸ್ಸಿನಿಂದ ಚಂಡೀಹವನ, ದಶ-ಶತ-ಅಯುತ ಚಂಡಿಕಾಯಾಗವನ್ನು ಲೋಕ ಕಲ್ಯಾಣಕ್ಕಾಗಿ ಮಾಡುತ್ತಿದ್ದರು. ಕಲಿಯುಗದಲ್ಲಿ ಸ್ವಂತ ಖರ್ಚಿನಲ್ಲಿ ಬೃಹತ್ ಯಜ್ಞ ಯಾಗಾದಿಗಳನ್ನು ಮಾಡಿ ಎಲ್ಲರನ್ನೂ ಬೆರಗುಗೊಳಿಸಿದ್ದರು.

Related posts

ನನ್ನ ಹತ್ಯೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಯತ್ನ ಎಂದ ಮಾಜಿ ಶಾಸಕ..! ದೂರು ದಾಖಲಿಸಿದ ಸಂಜಯ್ ಪಾಟೀಲ್

ಮಸೀದಿ ಎದುರು ಡಿಜೆ ಸೌಂಡ್ ಹಾಕಿ ಕುಣಿದ ಹಿಂದೂಗಳು..! ಕೆಂಪೇಗೌಡರ ಉತ್ಸವ ಪಲ್ಲಕ್ಕಿ ತಡೆದು ಗಲಾಟೆ..! ಯುವಕರೊಂದಿಗೆ ಆಶ್ಲೀಲ ನೃತ್ಯ..!

7 ವರ್ಷದ ಮಗಳ ಮೇಲೆ ಪ್ರೇಮಿಗೆ ರೇಪ್ ಮಾಡಲು ತಾಯಿಯೇ ಅನುಮತಿ ಕೊಟ್ಟಳಾ..? ಮಹಿಳೆಗೆ 40 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್ ಹೇಳಿದ್ದೇನು? ಏನಿದು ವಿಕೃತ ಘಟನೆ?