ಕರಾವಳಿ

ಮಂಗಳೂರು ವಿವಿಯಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರ

ಬೆಂಗಳೂರು: ಕೊಡಗು ಜಿಲ್ಲೆ, ಸುಳ್ಯ ತಾಲೂಕಿನ ಅರೆಭಾಷೆ ಮಾತನಾಡುವ ಜನರಿಗೆ ಸಿಹಿ ಸುದ್ದಿ ಪ್ರಕಟಗೊಂಡಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸಂಪುಟದ ಇಂದು ಮಂಡಿಸಿದ ಬಜೆಟ್ ನಲ್ಲಿ ಕರಾವಳಿಯ ಯಕ್ಷಗಾನ ಲೋಕಕ್ಕೆ ಬಂಪರ್ ಮನ್ನಣೆ ಸಿಕ್ಕಿದ್ದು ಒಂದು ವಿಚಾರವಾದರೆ ಜತೆಗೆ ಅರೆಭಾಷೆಗೂ ಒಂದು ಗೌರವದ ಸ್ಥಾನಮಾನ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರ ಸ್ಥಾಪಿಸುವುದಾಗಿ ರಾಜ್ಯ ಸರಕಾರ ಘೋಷಿಸಿದೆ. ಉಳಿದಂತೆ ಶ್ರೀ ಯೋಗಿನಾರೇಯಣಾ ಯತೀಂದ್ರರ ಜಯಂತಿ ಆಚರಣೆ, ಸಾಂಸ್ಕೃತಿಕ ಶಿಬಿರಿ ಕಾರ್ಯಕ್ರಮ ಆಯೋಜನೆ, ಹಾವೇರಿ ಜಿಲ್ಲೆಯಲ್ಲಿ ರು. 2 ಕೋಟಿ ವೆಚ್ಚದಲ್ಲಿ ಸಾಂಸ್ಕೃತಿ ಭವನ ನಿರ್ಮಾಣ, ಕರಾವಳಿಯ ಗಡಿಭಾಗ ಕಾಸರಗೋಡು, ಅಕ್ಕಲಕೋಟೆ, ಗೋವಾದಲ್ಲಿ ಕನ್ನಡ ಭವನ ಸ್ಥಾಪನೆ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿದೆ.

Related posts

ಸುಳ್ಯ: ಎಗ್ಗಿಲ್ಲದೆ ಮದ್ಯ ಮಾರಾಟ ಮಾಡುತ್ತಿರುವ ವೈನ್‌ಶಾಪ್‌ಗಳ ಲೈಸನ್ಸ್‌ ರದ್ದು..! ಚುನಾವಣಾಧಿಕಾರಿ ಹದ್ದಿನ ಕಣ್ಣು, ಸಿಕ್ಕಿಬಿದ್ರೆ ದಂಡ ಗ್ಯಾರಂಟಿ, ಇದು ನ್ಯೂಸ್ ನಾಟೌಟ್ ವರದಿ ಪರಿಣಾಮ

“ಪಿಎಫ್ ಐ ನಿಷೇಧದ ದ್ವೇಷವನ್ನು ಬಜರಂಗದಳ ನಿಷೇಧದ ಮೂಲಕ ತೀರಿಸಿಕೊಳ್ಳಲು ಹೊರಟಿದ್ದೀರಾ?” ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ವಿ ಸುನೀಲ್ ಕುಮಾರ್ ಆಕ್ರೋಶ!

ಉಪ್ಪಿನಂಗಡಿ: ವಾಹನ ನಿಲ್ಲಿಸುವಂತೆ ಸೂಚನೆ..! ಪರಾರಿಯಾಗಲೆತ್ನಿಸಿದವರ ಹಿಡಿದು ಬೆಂಡೆತ್ತಿದ ಪೊಲೀಸರು