ಮಂಗಳೂರುಸುಳ್ಯ

ದೈವ ನರ್ತಕ ಬಿ. ಜಯರಾಮ ಬೊಳಿಯಮಜಲು ಅವರಿಗೆ ಜಿಲ್ಲಾಮಟ್ಟದ ಸೇವಾರತ್ನ ಪ್ರಶಸ್ತಿ

147

ನ್ಯೂಸ್‌ ನಾಟೌಟ್: ಪಾರಂಪರಿಕ ದೈವನರ್ತಕ ಹಾಗೂ ಜ್ಯೋತಿ‍ಷ್ಯ, ನಾಟಿವೈದ್ಯರಾಗಿ ಸೇವೆ ಸಲ್ಲಿಸಿದ ಬಿ.ಜಯರಾಮ ಬೊಳಿಯಮಜಲು ಅವರಿಗೆ, ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮತ್ತು ಮಂಗಳೂರು ಆಕ್ಸಿಸ್ ಬ್ಯಾಂಕ್ ನ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಮಾಜ ಸೇವಕರಿಗೆ ಕೊಡಮಾಡುವ ಜಿಲ್ಲಾ ಮಟ್ಟದ ಸೇವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

See also  ಬಿದ್ದು ಸಿಕ್ಕಿದ 17 ಸಾವಿರ ರೂ. ಹಿಂತಿರುಗಿಸಿ ಮಾನವೀಯತೆ ಮೆರೆದ ಸುಳ್ಯದ ಟೆಂಪೋ ಚಾಲಕರು..! ಇಂತಹ ಪ್ರಾಮಾಣಿಕರಿಗೊಂದು ಮೆಚ್ಚುಗೆ ಸೂಚಿಸಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget