ಶಿಕ್ಷಣಸುಳ್ಯ

ರಾಜೀವ್ ಗಾಂಧಿ ಆರೋಗ್ಯ ವಿವಿ ಫಲಿತಾಂಶ ಪ್ರಕಟ, ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜಿಗೆ 83 ರ‍್ಯಾಂಕ್

151

ನ್ಯೂಸ್ ನಾಟೌಟ್: ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ ನಡೆಸಿದ ಆಯುರ್ವೇದ ವೈದ್ಯಕೀಯ (ಬಿ.ಎ.ಎಂ.ಎಸ್) ಪದವಿ ಪರೀಕ್ಷೆಯಲ್ಲಿ ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜಿನ 42 ವಿದ್ಯಾರ್ಥಿಗಳು ಒಟ್ಟು 83 ರ‍್ಯಾಂಕ್‌ಗಳನ್ನು ಪಡೆದುಕೊಂಡು ಮಿಂಚಿದ್ದಾರೆ.

ಡಾ. ಖದಿಜತ್ ದಿಲ್ಶಾನ ಅವರು ಶಲ್ಯ ತಂತ್ರ ಮತ್ತು ಚರಕ ಸಂಹಿತಾ ಪೂರ್ವಾರ್ಧದಲ್ಲಿ 1ನೇ ರ‍್ಯಾಂಕ್, ಮೌಲಿಕ ಸಿದ್ಧಾಂತದಲ್ಲಿ 2ನೇ ರ‍್ಯಾಂಕ್, ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ 3ನೇ ರ‍್ಯಾಂಕ್, ಹಾಗೂ ಅಗದತಂತ್ರ ಮತ್ತು ಚರಕ ಸಂಹಿತಾ ಉತ್ತರಾರ್ಧದಲ್ಲಿ 7ನೇ ರ‍್ಯಾಂಕ್ ಪಡೆದು ಕಾಲೇಜಿನ ಕೀರ್ತಿಯನ್ನು ಬೆಳಗಿಸಿದ್ದಾರೆ.

ಡಾ. ಪುನೀತ್ ರಾಜ್ ಆರ್. ಯಂ ಅವರು ಅಗದತಂತ್ರ ಮತ್ತು ಚರಕ ಸಂಹಿತಾ ಉತ್ತರಾರ್ಧ ದಲ್ಲಿ 2ನೇನೇ ರ‍್ಯಾಂಕ್, ಶಲ್ಯ ತಂತ್ರ 4ನೇ ರ‍್ಯಾಂಕ್, ರೋಗನಿದಾನ 6ನೇ ರ‍್ಯಾಂಕ್, ಕ್ರಿಯಾ ಶರೀರ 7ನೇ ರ‍್ಯಾಂಕ್, ಹಾಗೂ ಕೌಮಾರಬೃತ್ಯ 9ನೇ ರ‍್ಯಾಂಕ್, ಡಾ. ಮಲ್ಲಿಕಾ ಶಾಲಕ್ಯ ತಂತ್ರದಲ್ಲಿ 2ನೇ ರ‍್ಯಾಂಕ್, ಸಂಸ್ಕೃತ, ಚರಕಸಂಹಿತ ಉತ್ತರಾರ್ಧ ಹಾಗೂ ಪಂಚಕರ್ಮದಲ್ಲಿ 3ನೇ ರ‍್ಯಾಂಕ್, ಮೌಲಿಕ ಸಿದ್ದಾಂತದಲ್ಲಿ 7ನೇ ರ‍್ಯಾಂಕ್ ಹಾಗೂ ಕೌಮಾರಭೃತ್ಯದಲ್ಲಿ 9ನೇ ರ‍್ಯಾಂಕ್, ಡಾ. ಫಾತಿಮತ್ ಸಂಸಾನ ಕೆ- ಸಂಸ್ಕೃತ ಮತ್ತು ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಆರನೇ ರ‍್ಯಾಂಕ್, ಕೌಮಾರಭೃತ್ಯ ಚರಕ ಸಂಹಿತ ಉತ್ತರಾರ್ಧ ಮತ್ತು ಪಂಚಕರ್ಮದಲ್ಲಿ ಒಂಬತ್ತನೇ ರ‍್ಯಾಂಕ್, ಡಾ. ನಮೀತಾ ಶೆಟ್ಟಿ- ರಿಸರ್ಚ್ ಮೆಥಾಡೋಲಜಿ, ಚರಕ ಸಂಹಿತ ಉತ್ತರಾರ್ಧದಲ್ಲಿ ಆರನೇ ರ‍್ಯಾಂಕ್, ಚರಕ ಸಂಹಿತಾ ಪೂರ್ವಾಧ ಮತ್ತು ಪಂಚಕರ್ಮದಲ್ಲಿ ಒಂಬತ್ತನೇ ರ‍್ಯಾಂಕ್ ಹಾಗೂ ಮೌಲಿಕ ಸಿದ್ಧಾಂತದಲ್ಲಿ ಹತ್ತನೆ ರ‍್ಯಾಂಕ್, ಡಾ. ಅನುಪಮಾ – ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ನಾಲ್ಕನೇ ರ‍್ಯಾಂಕ್ ಹಾಗೂ ಪದಾರ್ಥ ವಿಜ್ಞಾನ, ಕೌಮಾರಭೃತ್ಯ ಮತ್ತು ಪಂಚಕರ್ಮದಲ್ಲಿ ಎಂಟನೇ ರ‍್ಯಾಂಕ್, ಡಾ. ಸಂಜಿತಾ ಕೆ – ಶಲ್ಯತಂತ್ರದಲ್ಲಿ ಏಳನೇ ರ‍್ಯಾಂಕ್, ಸಂಸ್ಕೃತದಲ್ಲಿ ಎಂಟನೇ ರ‍್ಯಾಂಕ್, ಪಂಚಕರ್ಮ ಮತ್ತು ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಒಂಬತ್ತನೇ ರ‍್ಯಾಂಕ್ ಹಾಗೂ ಚರಕ ಸಂಹಿತಾ ಪೂರ್ವಾಧದಲ್ಲಿ ಹತ್ತನೇ ರ‍್ಯಾಂಕ್, ಡಾ. ನಿಶಾ ಸಿ -ಸಂಸ್ಕೃತ ಮತ್ತು ಕೌಮಾರಭೃತ್ಯದಲ್ಲಿ ಮತ್ತು ಎಂಟನೇ ರ‍್ಯಾಂಕ್ ಪಂಚಕರ್ಮದಲ್ಲಿ ಒಂಬತ್ತನೇ ರ‍್ಯಾಂಕ್, ಡಾ. ರಶ್ಮಿ ಪಿ – ಸಂಸ್ಕೃತ ದಲ್ಲಿ ಒಂದನೇ ರ‍್ಯಾಂಕ್ ಹಾಗೂ ರಚನಾ ಶರೀರದಲ್ಲಿ ಏಳನೇ ರ‍್ಯಾಂಕ್, ಡಾ. ಅಮೃತಾ ಎಸ್. ಎ. – ಸಂಸ್ಕöÈತದಲ್ಲಿ ಮೂರನೇ ರ‍್ಯಾಂಕ್ ಹಾಗೂ ಚರಕ ಸಂಹಿತಾ ಪೂರ್ವಾಧದಲ್ಲಿ ಹತ್ತನೇ ರ‍್ಯಾಂಕ್ , ಡಾ. ಅನುಷಾ ಎಂ – ಸಂಸ್ಕೃತ ದಲ್ಲಿ ಎರಡನೇ ರ‍್ಯಾಂಕ್ ಹಾಗೂ ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಒಂಬತ್ತನೇ ರ‍್ಯಾಂಕ್ ,ಡಾ. ದೀಕ್ಷಾ ಎಂ – ಸಂಸ್ಕöÈತ ಮತ್ತು ಅಗದ ತಂತ್ರದಲ್ಲಿ ಹತ್ತನೇ ರ‍್ಯಾಂಕ್, ಡಾ. ರೋಮ ಬಜಾಜ್ – ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಏಳನೇ ರ‍್ಯಾಂಕ್ ಮತ್ತು ಸಂಸ್ಕöÈತದಲ್ಲಿ ಹತ್ತನೇ ರ‍್ಯಾಂಕ್, ಡಾ. ಶೃತಿ ಸುರೇಶ್ – ಚರಕ ಸಂಹಿತ ಉತ್ತಾರಾರ್ಧದಲ್ಲಿ ಮತ್ತು ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಒಂಬತ್ತನೇ ರ‍್ಯಾಂಕ್, ಡಾ. ಡಿ. ದಿವ್ಯ – ಪಂಚಕರ್ಮದಲ್ಲಿ ಎಂಟನೇ ಹಾಗೂ ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಒಂಬತ್ತನೇ ರ‍್ಯಾಂಕ್, ಡಾ. ದೀಪಿಕಾ ಕೆ. ಎಸ್. – ಶಾಲಕ್ಯ ತಂತ್ರದಲ್ಲಿ ಏಳನೇ ಹಾಗೂ ಪಂಚಕರ್ಮ ವಿಷಯದಲ್ಲಿ ಎಂಟನೇ ರ‍್ಯಾಂಕ್, ಸಂಸ್ಕೃತ ದಲ್ಲಿ ಡಾ. ರಕ್ಷಿತಾ ಎ. ಆರ್. ಆರನೇ ರ‍್ಯಾಂಕ್, ಡಾ. ಎಂ. ಶ್ರೀರಕ್ಷಾ ಬಂಗೇರ, ಡಾ. ಮುಕ್ತಾ ಪಿ. ಎಸ್., ಡಾ. ರೂಪಾಶ್ರೀ, ಹಾಗೂ ಡಾ. ಉಷಾ ಸಿ., ಕ್ರಮವಾಗಿ ಏಳನೇ ರ‍್ಯಾಂಕ್, ಡಾ. ಸುಶ್ಮಿತಾ ಎಂ. ಒಂಬತ್ತನೇ ರ‍್ಯಾಂಕ್ ಹಾಗೂ ಡಾ. ಆಲೀಶಾ ಎಸ್., ಹತ್ತನೇ ರ‍್ಯಾಂಕ್ ಮೌಲಿಕ ಸಿದ್ದಾಂತದಲ್ಲಿ ಡಾ. ಅಂಜಲಿ ಅಶೋಕ್ ಮತ್ತು ಡಾ. ಹೃದ್ಯ ಎಸ್., ಹತ್ತನೇ ರ‍್ಯಾಂಕ್, ಚರಕ ಸಂಹಿತ ಪೂರ್ವಾಧದಲ್ಲಿ ಡಾ. ಆದಿತ್ಯ ನಾರಾಯಣ ಭಟ್ ಒಂಬತ್ತನೇ ರ‍್ಯಾಂಕ್, ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಡಾ. ಪವಿತ್ರಾ ಅಜಿತ್ – ನಾಲ್ಕನೇ ರ‍್ಯಾಂಕ್ , ಡಾ. ಭೂಮಿಕಾ ಎನ್. ಎಲ್., ಮತ್ತು ಡಾ. ನಫೀಸು ಕೆ.- ಆರನೇ ರ‍್ಯಾಂಕ್, ಡಾ. ನೀತು ನಂದಕುಮಾರ್ ಸಿ. ಕೆ., ಮತ್ತು ಡಾ. ಸಾಗರ್ ಹೆಚ್. ಶೆಟ್ಟಿ- ಏಳನೇ ರ‍್ಯಾಂಕ್, ಡಾ. ದೇವಿಕಾ ಜನಾರ್ಧನ್- ಎಂಟನೇ ರ‍್ಯಾಂಕ್, ಡಾ. ಅದೈತ್ ಎಲ್. ಎಮ್., ಡಾ. ಅಂಜನಾ ವಿ., ಡಾ. ಅನು ಜೋಸ್, ಡಾ. ಕೆ. ವಿ. ಅಂಕಿತಾ, ಡಾ. ಸೂರ್ಯ ಎಂ. ಎ., ಡಾ. ವಿಜಯಲಕ್ಷಿ÷್ಮ ಟಿ, ಕ್ರಮವಾಗಿ ಒಂಬತ್ತನೇ ರ‍್ಯಾಂಕ್, ಡಾ. ದೀಪ್ತಿ ಪಿ. ಎಸ್, ಡಾ. ಗೀತು ಸಿ. ಎಂ., ಡಾ. ಮೇಘ ಪಟ್ಟರ್, ಡಾ. ಪ್ರಾರ್ಥನಾ ಎನ್. ಭೂಷಣ್ ಕ್ರಮವಾಗಿ ಹತ್ತನೇ ರ‍್ಯಾಂಕ್ ಪಡೆದುಕೊಂಡಿರುತ್ತಾರೆ.

See also  ಸರ್ಕಾರಿ ಶಾಲೆಗಳಿಗೂ ಸಿಗಲಿದೆಯಾ ಉಚಿತ ವಿದ್ಯುತ್ ಭಾಗ್ಯ..? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಎಲ್ಲಾ ವಿಭಾಗದ ಮುಖ್ಯಸ್ಥರುಗಳನ್ನು, ವಿಭಾಗದ ಪ್ರಾಧ್ಯಾಪಕರುಗಳನ್ನು ಹಾಗೂ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷ ಡಾ. ಕೆ. ವಿ. ಚಿದಾನಂದ, ಪ್ರಧಾನ ಕಾರ್ಯದರ್ಶಿ ಅರ್ಕಿಟೆಕ್ಟ್ ಅಕ್ಷಯ್ ಕೆ.ಸಿ, ಉಪಾಧ್ಯಕ್ಷೆ ಶೋಭ ಚಿದಾನಂದ ಜೊತೆ ಕಾರ್ಯದರ್ಶಿ ಡಾ. ಐಶ್ವರ್ಯ ಕೆ. ಸಿ., ಕೆ. ವಿ., ಹೇಮನಾಥ, ಖಜಾಂಜಿ ಡಾ. ಗೌತಮ್ ಗೌಡ ಹಾಗೂ ಕೌನ್ಸಿಲ್ ಮೆಂಬರ್ಸ್ ಮತ್ತು ಕಾಲೇಜಿನ ಪ್ರಾಂಶುಪಾಲ ಪ್ರೋ. ಡಾ. ಲೀಲಾಧರ್ ಡಿ. ವಿ. ಅಭಿನಂದಿಸಿದ್ದಾರೆ.

  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget