ಕರಾವಳಿ

ಅರಂತೋಡು: ನೂತನ ಪ್ರಯಾಣಿಕರ ತಂಗುದಾಣ ಉದ್ಘಾಟನೆ

ಸುಳ್ಯ: ಅರಂತೋಡು ಗ್ರಾಮದ ಬಿಳಿಯಾರಿನಲ್ಲಿ ನೂತನ ಪ್ರಯಾಣಿಕರ ತಂಗುದಾಣದ ಉದ್ಘಾಟನೆ ನಡೆಸಲಾಗಿದೆ. ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ  ಹರಿಣಿ  ದೇರಾಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ  ಕಾಲೇಜು ನಿವೃತ ಪ್ರಾಂಶುಪಾಲ  ಕೆ.ಆರ್.ಗಂಗಾಧರ ,ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ಶಿವಾನಂದ ಕುಕ್ಕುಂಬಳ, ಗಂಗಾಧರ ಬನ,ಶ್ರೀಮತಿ ಸರಸ್ವತಿ  ಪ್ರಮುಖರಾದ ಜನಪ್ರಕಾಶ್ ದೇರಾಜೆ, ಶಿವ ನೆಕ್ಕಿಲ,ಕೆ.ಪಿ.ಕುಸುಮಾಧರ,ಗೋಪಾಲ ಮಾಡದಕಾನ,ಅಬ್ದುಲ್ಲಾ ಮಾವಿನಕಟ್ಟೆ,ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Related posts

ಮಾರ್ಚ್ 11, 12ರಂದು ದೊಡ್ಡಡ್ಕ ಶ್ರೀ ಆದಿ ಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿಕೊರಗಜ್ಜನ 42 ನೇ ವರ್ಷದ ನೇಮೋತ್ಸವ

ಖ್ಯಾತ ರಕ್ತದಾನಿ ಸುಳ್ಯದ ಸುಧಾಕರ್ ರೈ ಕಾರು ಅಪಘಾತ, ಭೀಕರ ಅಪಘಾತವಾಗಿದ್ದರೂ ಪವಾಡ ಸದೃಶ್ಯ ಪಾರು, ರಕ್ತಕೊಟ್ಟು ಸಾವಿರಾರು ಜನರ ಬದುಕಿಸಿದ್ದ ವ್ಯಕ್ತಿಯ ಜೀವ ಉಳಿಸಿದ ಭಗವಂತ..!

ಕೊಡಗು ಸಂಪಾಜೆ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿಯುವ ಭೀತಿ..! ಈ ಸಲವೂ ಸ್ಥಗಿತಗೊಳ್ಳುವುದೇ ಮಡಿಕೇರಿ-ಮಂಗಳೂರು ರಸ್ತೆ ಸಂಚಾರ?