ಕ್ರೈಂ

ಅರಂತೋಡು: ಬೈಕಿಗೆ ಅಡ್ಡ ಬಂದ ಕಾಡುಕೋಣ ಸವಾರನಿಗೆ ಗಾಯ

665

ಸುಳ್ಯ: ಅರಂತೋಡಿನಿಂದ ಅಡ್ಯಡ್ಕ ಪಾತೋಟ್ಟಿ ಮನೆಗೆ ತೆರಳುತ್ತಿದ್ದ ಡಿಯಪು ರವರ ಮಗ ಬೈಕ್ ನಲ್ಲಿ ತೆರಳುವಾಗ ರಸ್ತೆಗೆ ಅಡ್ಡಬಂದ  ಕಾಡುಕೋಣಕ್ಕೆ ಗುದ್ದಿ ಬೈಕ್ ಪಲ್ಟಿಯಾದ ಘಟನೆ ನಿನ್ನೆ ರಾತ್ರಿ ನಡೆದಿದೆ. ಗಾಯಗೊಂಡ ಸವಾರನ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕಳುಹಿಸಲಾಗಿದೆ.

See also  ಮಂಗಳೂರು: ಭಾರತ್ ಮಾತಾ ಕಿ ಜೈ ಘೋಷಣೆ ಹಾಕಿರುವುದಕ್ಕೆ ಚೂರಿ ಇರಿತ ನಡೆದಿಲ್ಲ ಎಂದ ಪೊಲೀಸ್ ಆಯುಕ್ತ..! ಅಷ್ಟಕ್ಕೂ ಬಿಜೆಪಿ ವಿಜಯೋತ್ಸವ ಮೆರವಣಿಗೆಯಲ್ಲಿ ನಡೆದದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget