ಕೊಡಗು

ಸಚಿವ ಅಂಗಾರ ಹಾರಂಗಿ ಅಣೆಕಟ್ಟಿನ ಬಳಿಯಿರುವ ಮೀನುಪಾಲನಾ ಕೇಂದ್ರಕ್ಕೆ ಭೇಟಿ

ಮಡಿಕೇರಿ:  ಮೀನುಗಾರಿಕೆ  ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ  ಎಸ್.ಅಂಗಾರ ಅವರು ಇಂದು ಕುಶಾಲನಗರದಲ್ಲಿರುವ ಹಾರಂಗಿ ಅಣೆಕಟ್ಟಿನ ಬಳಿ ಇರುವ ಮೀನುಮರಿ ಪಾಲನಾ ಕೇಂದ್ರಕ್ಕೆ  ಭೇಟಿ ನೀಡಿದರು. ಮೀನು ಮರಿ ಉತ್ಪಾದನಾ  ಪ್ರಕ್ರಿಯೆ ವೀಕ್ಷಣೆ ಮಾಡಿದ ನಂತರ ಇಲಾಖಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ತನ್ನ ಕೃಷಿ ಕೊಳಗಳಲ್ಲಿ ಮೀನು ಸಾಕಣೆ ಮಾಡಿ ಮಾರಾಟ ಮಾಡುವ ಗರಸಂದೂರು ಎಂ.ಟಿ.ವಿಜಯೇಂದ್ರರವರ ಮೀನು  ಕೃಷಿ ಕೊಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

Related posts

ಕೊಡಗಿನಲ್ಲಿ ಸುರಿದ ಜಿಟಿ ಜಿಟಿ ಮಳೆಗೆ ಕಾರು ಸ್ಕಿಡ್‌; ಕಾರು ಚಾಲಕನಿಗೆ ಗಾಯ

23 ದಿನಗಳ ಐತಿಹಾಸಿಕ ಕೊಡವ ಹಾಕಿ ಪಂದ್ಯಾವಳಿ! ಏನಿದು ಕೊಡವ ಕುಟುಂಬಗಳ ಹಾಕಿ ಹಬ್ಬ?

ಮುದ್ದಿನ ಶ್ವಾನ ಚಾಂಪ್ ನನ್ನು ಕಳೆದು ಕೊಂಡ ನೋವಲ್ಲಿ ರಮ್ಯಾ ,ಪುತ್ತೂರು ಕಾಂಗ್ರೆಸ್ ರೋಡ್ ಶೋಗೆ ಗೈರು