ಕ್ರೈಂ

ಚೆಂಬು ಗ್ರಾಮದ ಓಮ್ನಿ ಪಲ್ಟಿ, ಕುತ್ತಿಗೆಗೆ ಸರಳು ತಾಗಿ 1 ವರ್ಷದ ಮಗು ಸಾವು

ಸುಳ್ಯ: ಗುತ್ತಿಗಾರು-ಸುಬ್ರಹ್ಮಣ್ಯ ರಸ್ತೆಯಲ್ಲಿ ಚೆಂಬು ಗ್ರಾಮದ ಓಮ್ನಿ ಕಾರೊಂದು ಪಲ್ಟಿಯಾಗಿ ಒಂದು ವರ್ಷದ ಮಗು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಕೆದಂಬಾಡಿ ಯತೀಶ್ ಎಂಬುವರ ೧ ವರ್ಷದ ಮಗು ಎಂದು ತಿಳಿದು ಬಂದಿದೆ. ಮಗುವಿನ ಕುತ್ತಿಗೆಗೆ ಸರಳು ತಾಗಿದ್ದರಿಂದ ಮಗು ರಕ್ತಸ್ರಾವಗೊಂಡು ಮೃತಪಟ್ಟ ಘಟನೆ ನಡೆದಿದೆ. ಸುಬ್ರಹ್ಮಣ್ಯಕ್ಕೆ ಹೋಗಿ ಹಿಂತಿರುಗುವಾಗ ಈ ಘಟನೆ ನಡೆದಿದೆ. ಮಗುವಿನ ಮೃತದೇಹ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿದೆ ಎಂದು ತಿಳಿದು ಬಂದಿದೆ.

Related posts

“ಇವತ್ತು ಇವಳು.. ನಾಳೆ ಅವಳು” ಅಂದ ದರ್ಶನ್ ವಿರುದ್ಧ ತಿರುಗಿಬಿದ್ದ ಅಹೋರಾತ್ರ..! ಈ ಬಗ್ಗೆ ಅಹೋರಾತ್ರ ಹೇಳಿದ್ದೇನು..? ಇಲ್ಲಿದೆ ವೈರಲ್ ವಿಡಿಯೋ

Kiccha Sudeep about Darshan Case: ದರ್ಶನ್ ಮತ್ತು ಟೀಂ ಕೊಲೆ ಕೇಸ್: ಅಭಿನಯ ಚಕ್ರವರ್ತಿ ನಟ ಸುದೀಪ್ ಮೊದಲ ಪ್ರತಿಕ್ರಿಯೆ, ಏನಂದ್ರು ಕಿಚ್ಚ..?

ಕೊಯನಾಡು: ಬರೆಗೆ ಗುದ್ದಿ ಕಾರು ಪಲ್ಟಿ..! ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು