ಕೊಡಗುಕ್ರೈಂಸುಳ್ಯ

ಸುಳ್ಯ: ಪಯಸ್ವಿನಿ ನದಿಯಲ್ಲಿ ಮೀನುಗಳ ಅಸಹಜ ಸಾವು, ವಿಷ ಬೆರೆಸಿರುವ ಶಂಕೆ

212

ನ್ಯೂಸ್ ನಾಟೌಟ್: ಬೇಸಿಗೆಯ ವಿಷಮ ಸಂದರ್ಭದಲ್ಲಿ ಮೀನು ಹಿಡಿಯುವವರ ದೊಡ್ಡ ತಲೆ ನೋವು ಶುರುವಾಗಿದೆ ಅಂತ ಪಯಸ್ವಿನಿ ತೀರದ ಜನರು ಮಾತನಾಡಿಕೊಳ್ಳಲು ಶುರು ಮಾಡಿಕೊಂಡಿದ್ದಾರೆ. ಸುಳ್ಯ – ಕೇರಳ ಗಡಿ ಪ್ರದೇಶವಾದ ಮುರೂರಿನ ಪಯಸ್ವಿನಿ ನದಿಯ ಭಾಗದಲ್ಲಿ ಮೀನುಗಳು ಸತ್ತು ತೇಲುತ್ತಿವೆ. ಮೀನು ಹಿಡಿಯಲು ಬಂದವರು ನೀರಿಗೆ ವಿಷ ಬೆರೆಸಿರುವ ಸಾಧ್ಯತೆ ಇದೆ. ಈ ಕಾರಣದಿಂದ ಮೀನುಗಳು ಸತ್ತು ಹೋಗಿರುವ ಶಂಕೆ ವ್ಯಕ್ತವಾಗಿದೆ.

See also  ಮಂಗಳೂರು: ಚೂರಿಯಿಂದ ಇರಿದು ವ್ಯಕ್ತಿಯ ಹತ್ಯೆ..! ಮದುವೆ ವಿಚಾರಕ್ಕೆ ಗಲಾಟೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget