ಕರಾವಳಿರಾಜಕೀಯಸುಳ್ಯ

ಕುಡಿಯುವ ನೀರಿಗೆ ಶಾಶ್ವತ ಪರಿಹಾರ, ಜನರ ಬಹುದಿನಗಳ ಬೇಡಿಕೆ ಈಡೇರಿಕೆ

219

ನ್ಯೂಸ್ ನಾಟೌಟ್ : ಪ್ರತಿ ಊರಿನಲ್ಲೂ ಕುಡಿಯುವ ನೀರಿಗಾಗಿ ಜನರ ಬೇಡಿಕೆ ಇದ್ದೇ ಇರುತ್ತದೆ. ಆದರೆ ಹಲವಾರು ಊರುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ. ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲಾಗಿದೆ. ಈ ಮೂಲಕ ಜನರ ಬಹುದಿನಗಳ ಬೇಡಿಕೆಯನ್ನು ಪೂರೈಸಿದಂತಾಗಿದೆ.


ವಾರಾಹಿ ನದಿ ಮೂಲದಿಂದ ಜಾಕ್ ವೆಲ್ ರಚಿಸಲಾಗಿದೆ. ಶುದ್ಧೀಕರಣ ಘಟಕ ರಚಿಸಿ ನೀರು ಶುದ್ಧೀಕರಿಸಿದ ನೀರನ್ನು ಪೈಪ್ ಲೈನ್ ಮೂಲಕ ಕಾರ್ಕಳ ಮತ್ತು ಹೆಬ್ರಿ ತಾಲೂಕಿಗೆ ಸರಬರಾಜು ಮಾಡಲಾಗುತ್ತದೆ. ಮನೆ ಮನೆಗೆ ಶುದ್ಧ ಕುಡಿಯುವ ನೀರಿನ ಯೋಜನೆ ಯಶಸ್ವಿಯಾಗಿ ತಲುಪಿದ್ದು ಜನರು ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ.

See also  ವಾಹನ ಸವಾರರೇ ಗಮನಿಸಿ, ಮೇ31ರಂದು ಪೆಟ್ರೋಲ್ , ಡೀಸೆಲ್ ಸಿಗಲ್ಲ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget