ಕರಾವಳಿಪುತ್ತೂರು

ಹಠಾತ್ ಹೃದಯಾಘಾತಕ್ಕೆ ಪುತ್ತೂರಿನ ಖ್ಯಾತ ಬೇಕರಿ ಮಾಲೀಕ ಬಲಿ, ತಡರಾತ್ರಿ ಸಂಭವಿಸಿತು ದುರಂತ

ನ್ಯೂಸ್ ನಾಟೌಟ್: ದಶಕಗಳಿಂದ ಪುತ್ತೂರಿನಲ್ಲಿ ಶುಚಿರುಚಿಯಾದ ತಿಂಡಿ ತಿನಿಸುಗಳನ್ನು ನೀಡುತ್ತಿದ್ದ ಜನಪ್ರಿಯ ‘ದಿನೇಶ್‌ ಬೇಕರಿ’ ಮಾಲೀಕರಾದ ದಿನೇಶ್ ಮೇ31 ರಂದು ತಡರಾತ್ರಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.


ಮೂಲತಃ ಪುತ್ತೂರಿನ ಪರ್ಲಡ್ಕದ ಕಲ್ಲಿಮಾರಿನವರಾಗಿದ್ದ ದಿನೇಶ್ ಕಳೆದ ಕೆಲವು ವರ್ಷಗಳಿಂದ ಮೂಡಬಿದ್ರೆಯಲ್ಲಿ ವಾಸಿಸುತ್ತಿದ್ದರು. ಮೃತರು ಪತ್ನಿ, ಪುತ್ರ ಮತ್ತು ವಿದೇಶದಲ್ಲಿ ನೆಲೆಸಿರುವ ಮೂವರು ಸಹೋದರರನ್ನು ಅಗಲಿದ್ದಾರೆ.

Related posts

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ : ನ್ಯಾಯಕ್ಕಾಗಿ ಅರಂತೋಡು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಬ್ಯಾನರ್

ಸುಳ್ಯ: ಬೈಕ್ -ರಿಕ್ಷಾ ಮುಖಾಮುಖಿ,ಬೈಕ್ ಸವಾರ ಗಂಭೀರ ,ಮಂಗಳೂರಿನಲ್ಲಿ ಚಿಕಿತ್ಸೆ

ಒಂದೇ ದಿನ ಅಕ್ಕಪಕ್ಕದ ಹುಡುಗ-ಹುಡುಗಿ ನಾಪತ್ತೆ, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು