ಸುಳ್ಯ: ಸುಳ್ಯ ಕಾಂತಮಂಗಲ ನಿವಾಸಿ ರಿಕ್ಷಾ , ಟೆಂಪೋ, ಪಿಕಪ್ ಚಾಲಕ ಅಬ್ದುಲ್ ರಜಾಕ್ ಸಾಹೇಬ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರು ಮನೆಗೆ ಬಂದು ರಿಕ್ಷಾ ಟೆಂಪೋ ತೊಳೆಯುವಷ್ಟರಲ್ಲಿ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದರು. ತಕ್ಷಣ ಅವರನ್ನು ಸುಳ್ಯ ತಾಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು.
- +91 73497 60202
- [email protected]
- October 6, 2024 11:54 PM