ಕರಾವಳಿ

ಸಂಪಾಜೆ: ರಾಷ್ಟ್ರೀಯ ಹೆದ್ದಾರಿಗೆ ಉರುಳಿದ ಬೃಹತ್ ಮರ, ವಾಹನ ಸಂಚಾರ ಅಸ್ತವ್ಯಸ್ತ

28
Spread the love

ನ್ಯೂಸ್ ನಾಟೌಟ್: ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಬೃಹತ್ ಮರವೊಂದು ಬಿದ್ದು ತಾತ್ಕಾಲಿಕವಾಗಿ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿದೆ.

ಸಂಪಾಜೆಯ ಚೌಕಿ ಬಳಿಯ ದಿವಂಗತ ಎನ್ .ಎಸ್ ದೇವಿ ಪ್ರಸಾದ್ ಮನೆಗೆ ಹೋಗುವ ರಸ್ತೆ ಎದುರಲ್ಲೇ ಇಂತಹದ್ದೊಂದು ಅವಘಡ ಸಂಭವಿಸಿದೆ. ಸದ್ಯ ಸುಳ್ಯದಿಂದ ಮಡಿಕೇರಿ, ಮೈಸೂರು, ಬೆಂಗಳೂರಿಗೆ ಹೋಗುವ ಪ್ರಯಾಣಿಕರು ಹಾಗೂ ಬೆಂಗಳೂರಿನಿಂದ ಸುಳ್ಯ, ಪುತ್ತೂರು, ಮಂಗಳೂರಿಗೆ ತೆರಳುವ ಪ್ರಯಾಣಿಕರು ಪರದಾಡುವಂತಾಗಿದೆ.

See also  ಸುಳ್ಯ: ಡಿ. 31ರಂದು ಸುಳ್ಯ ತಾಲೂಕು ಬಂಟರ ಸಮಾವೇಶ, ಆಮಂತ್ರಣ ಪತ್ರ ಬಿಡುಗಡೆ
    Ad Widget   Ad Widget