ಮಂಗಳೂರು: ಅಪಘಾತ ಹಾಗೂ ಅಪರಾಧ ರಹಿತ ಚಾಲನೆಗಾಗಿ ಕೊಡಗು ಸಂಪಾಜೆಯ ಪಾಲೆಪ್ಪಾಡಿ ಶಿವರಾಮ ಸೇರಿದಂತೆ ಹನ್ನೊಂದು ಮಂದಿ ಚಾಲಕರು ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಮಂಗಳೂರಿನ ನೆಹರು ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಕೆಎಸ್ಆರ್ ಟಿಸಿಯ ಸಾಧಕ ಚಾಲಕರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕಾರವನ್ನು ನೀಡಲಾಯಿತು.
- +91 73497 60202
- [email protected]
- October 6, 2024 8:52 PM