ಕರಾವಳಿಕ್ರೈಂಪುತ್ತೂರುಸುಳ್ಯ

ಬೆಂಗಳೂರು: ಕಾರು- ಬೈಕ್‌ ಅಪಘಾತದಲ್ಲಿ ಕೊಲ್ಲಮೊಗ್ರದ ಯುವಕ ಮೃತ್ಯು

ನ್ಯೂಸ್‌ನಾಟೌಟ್‌: ಬೆಂಗಳೂರಿನಲ್ಲಿ ಬೈಕ್‌ಗೆ ಕಾರಿ ಡಿಕ್ಕಿಯಾಗಿ ಸೋಮವಾರ ಕೊಲ್ಲಮೊಗ್ರದ ಯುವಕ ಮೃತಪಟ್ಟ ಘಟನೆ ವರದಿಯಾಗಿದೆ. ಮೃತ ಯುವಕನನ್ನು ಕೊಲ್ಲಮೊಗ್ರದ ಧರ್ಮಪಾಲ ಗೌಡ ಬಾಳೆಬೈಲು ಮತ್ತು ವಿಮಲಾಕ್ಷೀ ದಂಪತಿಯ ಪುತ್ರ ಯತೀಶ್‌ (30 ) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯತೀಶ್‌ ಅವವರನ್ನುಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಯತೀಶ್‌ ಅವಿವಾಹಿತರಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು.

Related posts

‘ನ್ಯೂಸ್ ನಾಟೌಟ್’ ವರದಿ ಮಾಡಿದ ಕೇವಲ 5 ನಿಮಿಷದೊಳಗೆ ಕಾಣೆಯಾಗಿದ್ದ ಬಾಲಕ ಪತ್ತೆ, ಕೆವಿಜಿ ಮೆಡಿಕಲ್ ಕಾಲೇಜು-ಆಸ್ಪತ್ರೆ ಬಳಿ ಅಳುತ್ತ ನಿಂತಿದ್ದ ಬಾಲಕ ಪೋಷಕರ ಮಡಿಲಿಗೆ

ಯಕ್ಷ ರಂಗಾಯಣದಿಂದ ಸಂಸ್ಕೃತಿಯ ಅನಾವರಣಗೊಳಿಸಿದ ವಿ ಸುನಿಲ್ ಕುಮಾರ್‌

ಕೃಷಿ ಭೂಮಿ ಇಲ್ಲದೇ ಟೆರೇಸ್ ನಲ್ಲಿಯೇ ಕೃಷಿ ಬೆಳೆದ ಮಹಿಳೆ,ಕೇವಲ 8 ಸೆಂಟ್ಸ್ ಜಾಗದಲ್ಲಿ ಕೃಷಿಲೋಕವನ್ನೇ ಸೃಷ್ಟಿಸಿದ ಕೃಷಿಕೆ..!ನಗರದಲ್ಲಿಯೇ ಕೃಷಿ ಕ್ರಾಂತಿ ಮಾಡಿದ ಈ ಮಹಿಳೆ ಯಾರು ಗೊತ್ತಾ?