ಕಾಸರಗೋಡು

351 ವರ್ಷಗಳ ನಂತರ ಅದೂರ್ ಭಗವತಿ ಕ್ಷೇತ್ರದಲ್ಲಿ ಪೆರುoಕಳಿಯಾಟ್ಟ ಮಹೋತ್ಸವ:ಪೂರ್ವ ತಯಾರಿಯಾಗಿ ನಡೆದ ಸಾವಯವ ಭತ್ತ ಕೃಷಿಯ ಕೊಯ್ಲೋತ್ಸವ ಹಾಗೂ ಡಂಗುರ ಮೆರವಣಿಗೆ

ನ್ಯೂಸ್ ನಾಟೌಟ್: 351 ವರ್ಷಗಳ ನಂತರ ಆದೂರ್ ಶ್ರೀ ಭಗವತಿ ಕ್ಷೇತ್ರ ದಲ್ಲಿ ಪೆರುoಕಳಿಯಾಟ್ಟ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.ಈ ಹಿನ್ನಲೆಯಲ್ಲಿ ಪೂರ್ವ ತಯಾರಿಯಾಗಿ ಸಾವಯವ ಭತ್ತ ಕೃಷಿಯ ಕೊಯ್ಲೋತ್ಸವ ಹಾಗೂ ಡಂಗುರ ಮೆರವಣಿಗೆ ನಡೆಯಿತು.

2025 ಜನವರಿ 19ರಿಂದ 24ರವರೆಗೆ ಪೆರುoಕಳಿಯಾಟ್ಟ ಮಹೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದ್ದು,ಮಹೋತ್ಸವದ ಈ ವೈಭವವನ್ನು ನೋಡಿ ಕಣ್ತುಂಬಿಸಿ ಕೊಳ್ಳಲಿದ್ದಾರೆ..ಬೇಡಿದೆಲ್ಲವನ್ನು ಕರುಣಿಸುವ ಮಾತೆಯ ದರ್ಶನಕ್ಕಾಗಿ ದೂರದೂರುಗಳಿಂದ ಭಕ್ತರು ಬಂದು ದೇವಿಗೆ ಭಕ್ತಿಯಿಂದ ನಮಿಸುತ್ತಾರೆ.ಹಲವು ವರ್ಷಗಳ ನಂತರ ನಡೆಯುವ ಈ ವಹೋತ್ಸವ ವಿಶೇಷತೆಗಳಿಂದ ಕೂಡಿರಲಿದೆ.

Click

https://newsnotout.com/2024/11/india-justice-sanjeev-khanna-kannada-news-india-supreme-court/
https://newsnotout.com/2024/11/prajwal-revanna-kannada-news-supreme-court-kannada-news-d/
https://newsnotout.com/2024/11/gps-kannada-news-eagle-viral-news-karavara-case/
https://newsnotout.com/2024/11/ksrtc-kananda-news-google-pay-phone-pay-viral-news/
https://newsnotout.com/2024/11/jameer-ahamad-khan-kannada-news-governer-of-karnataka-viral-news/
https://newsnotout.com/2024/11/actor-duniya-vijaya-kannada-news-jail-issue-bail-matter-fjf/

Related posts

ಕಾಸರಗೋಡು: ಒಂದೇ ಕುಟುಂಬದ ಮೂವರ ನಿಗೂಢ ಸಾವು..! ವಸತಿ ಗೃಹದಲ್ಲಿ ಮೃತದೇಹಗಳು ಪತ್ತೆ..!

ಶರ್ಟ್‌ ಒಳಗೆ ಕಂತೆ ಕಂತೆ ನೋಟು..! ಆ ವ್ಯಕ್ತಿ ಸಿಕ್ಕಿ ಬಿದ್ದದ್ದೇಗೆ..?

ಸುಳ್ಯಕ್ಕೆ ಬರುತ್ತಿದ್ದ ಕಾರು ಬಂದಡ್ಕ ಕಾಡಿನ ಮಧ್ಯೆ ಪಲ್ಟಿ..! ರಕ್ಷಣೆಗಾಗಿ ಕೆಲ ಹೊತ್ತು ಪರದಾಡಿದ ಪ್ರಯಾಣಿಕರು..!