ನ್ಯೂಸ್ ನಾಟೌಟ್: ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಸಾವಿಗೀಡಾಗಿರುವ ಘಟನೆ ಇದೀಗ ಮಡಪ್ಪಾಡಿಯಲ್ಲಿ ನಡೆದಿದೆ.ಸಾವಿಗೀಡಾಗಿರುವವರನ್ನು ವಿಶ್ವನಾಥ ಗೋಳಿಯಡಿ ಎಂದು ಗುರುತಿಸಲಾಗಿದೆ. ಆಕಸ್ಮಿಕವಾಗಿ ಕೆರೆಗೆ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
- +91 73497 60202
- [email protected]
- October 6, 2024 11:57 PM