ನ್ಯೂಸ್ ನಾಟೌಟ್:ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರ ಪ್ರಾಣ ಪ್ರತಿಷ್ಠೆ ಅಂಗವಾಗಿ ಅರಂತೋಡಿನ ಕೊಡಂಕೇರಿಯಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.ಗೆಳೆಯರ ಬಳಗ ಕೊಡಂಕೇರಿ ಸುಳ್ಯ ವತಿಯಿಂದ ಈ ಸಿಹಿಯನ್ನು ಹಂಚಲಾಗಿದ್ದು,ನೂರಾರು ಮಂದಿ ಸವಿದು ಸಂತಸ ವ್ಯಕ್ತಪಡಿಸಿದರು.
- +91 73497 60202
- [email protected]
- September 20, 2024 2:08 PM