ನ್ಯೂಸ್ ನಾಟೌಟ್: ಪುತ್ತೂರಿನ ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿನಿ ಚಿಂತನಾ ಕೆ.ಡಿ ಯವರಿಗೆ 594 ಅಂಕ (ಡಿಸ್ಟಿಂಕ್ಷನ್ ) ನಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಲ್ಲುಗುಂಡಿಯ ಕೊಚ್ಚಿ ಕಡಪಾಲ ದಿನಕರ ಮತ್ತು ಶೋಭಾ ದಂಪತಿಗಳ ಪುತ್ರಿಯಾಗಿದ್ದಾರೆ.
- +91 73497 60202
- [email protected]
- October 6, 2024 11:49 PM