ಕರಾವಳಿ

ಪುತ್ತೂರು: ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ಸಂತೋಷ್ ನಿರ್ದೇಶಕರಾಗಿ ಆಯ್ಕೆ

686

ಸುಳ್ಯ : ಪುತ್ತೂರು ವಿದ್ಯಾವರ್ಧಕ ಸಂಘದ ಅಧಿನದಲ್ಲಿರುವ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾಗಿ ಅರಂತೋಡು – ತೊಡಿಕಾನ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ನೇಮಕಗೊಂಡಿದ್ದಾರೆ.

See also  ಪುತ್ತೂರು: ಚಿನ್ನದ ಸರ ಕಾಣೆಯಾಗಿದೆ ಎಂದು ಪೊಲೀಸ್ ದೂರು ಕೊಟ್ಟ ಅಜ್ಜಿಯ ದಿಂಬಿನ ಕೆಳಕ್ಕೇ ಇತ್ತು ಸರ..! ಎರಡು ದಿನ ಹುಡುಕಾಡಿದವರಿಗೆ ಸರ ಸಿಕ್ಕಿದ್ದು ಹೇಗೆ?!
  Ad Widget   Ad Widget   Ad Widget   Ad Widget   Ad Widget