ಸುಳ್ಯ: ಇಲ್ಲಿನ ಅರಂತೋಡು ಗ್ರಾಮದ ಉಳುವಾರು ಯಶಸ್ ಪೇರಡ್ಕರವರು ಅಲ್ಪಕಾಲದ ಅಸೌಖ್ಯದಿಂದ ಜ. 2 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 23 ವರ್ಷ ವಯಸ್ಸಾಗಿತ್ತು. ಮೃತರು ತಂದೆ ಗಣೇಶ, ತಾಯಿ ವೇದಾವತಿ, ಸಹೋದರಿ ಶ್ರೇಯಾ, ಬಂಧುಗಳನ್ನು ಅಗಲಿದ್ದಾರೆ.
ಸುಳ್ಯ: ಇಲ್ಲಿನ ಅರಂತೋಡು ಗ್ರಾಮದ ಉಳುವಾರು ಯಶಸ್ ಪೇರಡ್ಕರವರು ಅಲ್ಪಕಾಲದ ಅಸೌಖ್ಯದಿಂದ ಜ. 2 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 23 ವರ್ಷ ವಯಸ್ಸಾಗಿತ್ತು. ಮೃತರು ತಂದೆ ಗಣೇಶ, ತಾಯಿ ವೇದಾವತಿ, ಸಹೋದರಿ ಶ್ರೇಯಾ, ಬಂಧುಗಳನ್ನು ಅಗಲಿದ್ದಾರೆ.
No related posts.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ