ಸುಳ್ಯ

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ನಾಗಕಟ್ಟೆಯಲ್ಲಿ ನಾಗರ ಪಂಚಮಿ ‌ ಆಚರಣೆ

ಅರಂತೋಡು : ಸುಳ್ಯಸೀಮೆ ತೊಡಿಕಾನ  ಶ್ರೀ ಮಲ್ಲಿಕಾರ್ಜುನ ದೇವಳದ  ನಾಗಕಟ್ಟೆಯಲ್ಲಿ ನಾಗರ ಪಂಚಮಿ ‌ ಪ್ರಯುಕ್ತ ನಾಗನಿಗೆ ಪೂಜೆ ಸಲ್ಲಿಸಿ ಹಾಲೆರೆಯಲಾಯಿತು. ದೇವಳದ ಪ್ರಧಾನ ಅರ್ಚಕ ಕೇಶವ ಮೂರ್ತಿ ಪೂಜಾ ಕಾರ್ಯ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯವರು ಸಿಬ್ಬಂದಿ ಭಕ್ತಾಧಿಗಳು ಉಪಸ್ಥಿತರಿದ್ದರು.

Related posts

ಗೂನಡ್ಕ: ಗಾಳಿ ಮಳೆಗೆ ಮನೆಯ ಮೇಲೆ ಮರ ಬಿದ್ದು ಭಾರಿ ಹಾನಿ

‘ನ್ಯೂಸ್ ನಾಟೌಟ್’ ಗುರುತಿಸಿದ ಸುಳ್ಯದ ಹೆಮ್ಮೆಯ ಆಂಬ್ಯುಲೆನ್ಸ್ ಚಾಲಕನಿಗೆ ಸನ್ಮಾನ, ನೂರಾರು ಜನರ ಸಮ್ಮುಖದಲ್ಲಿ ಭಾವುಕರಾಗಿಯೇ ಗೌರವ ಸ್ವೀಕರಿಸಿದ ಅಚ್ಚು

Bellare:ಬೆಳ್ಳಾರೆಯ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ‘ಬ್ರಹ್ಮಗಂಟು'(Brahmagantu) ಲಕ್ಕಿ,ನಟ ಭರತ್ ಬೋಪಣ್ಣ(BharathBopanna) ಅವರಿಗೆ ಏನಾಗಿತ್ತು?