Latest

ಸುಳ್ಯ: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ, ಸ್ಥಳದಲ್ಲಿ ನೆರೆದ ಜನ

2.9k

ನ್ಯೂಸ್ ನಾಟೌಟ್: ಸುಳ್ಯದ ಅಂಬಟೆಡ್ಕ ಬಳಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಇದೀಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಸಾರ್ವಜನಿಕರು ನೆರೆದಿದ್ದಾರೆ. ಪೊಲೀಸರು ಸ್ಥಳಕ್ಕೆ ಇನ್ನಷ್ಟೇ ಆಗಮಿಸಬೇಕಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಕೂಲಿ ಕೆಲಸ ಮಾಡುತ್ತಿದ್ದ ಮಡಪ್ಪಾಡಿಯ ವರದರಾಜ್ ಎಂಬುವವರು ಎಂದು ತಿಳಿದು ಬಂದಿದೆ. ಅವರಿಗೆ 45 ವರ್ಷ ವರ್ಷವಾಗಿದೆ.

See also  ಪೆರುವಾಜೆ/ಬೆಳ್ಳಾರೆ: ಪಿಡಿಒಗೆ ಜನ ತೋರಿಸಿದ ಪ್ರೀತಿ ನೋಡಿದ್ರೆ ನಿಮ್ಗೂ ಅಚ್ಚರಿಯಾಗುತ್ತೆ..!!ಬರೊಬ್ಬರಿ 11 ಕಿ.ಮೀ.ಮೆರವಣಿಗೆ!!ಗ್ರಾಮಸ್ಥರ ಅಕ್ಕರೆಗೆ ಕಣ್ಣೀರಾದ ಅಧಿಕಾರಿ!!
  Ad Widget   Ad Widget   Ad Widget   Ad Widget