Uncategorized

ರಾಜ್ಯದಲ್ಲಿ ಆಗಸ್ಟ್ 23 ರಿಂದ 9-12ನೇ ತರಗತಿಗಳು ಶುರು: ಶಿಕ್ಷಣ ಸಚಿವ ಬಿ.ಸಿ ನಾಗೇಶ್

ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್‌ 23ರಿಂದ 9 ರಿಂದ 12ನೇ ತರಗತಿಗಳು ಶುರುವಾಗಲಿದೆ ಅಂತ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಘೋಷಣೆ ಮಾಡಿದ್ದಾರೆ. ಈಗಾಗಲೇ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಯಾವುದೇ ರೀತಿಯಲ್ಲಿ ಅಡೆ ತಡೆ ಇಲ್ಲದೇ ಮಕ್ಕಳಲ್ಲಿ ಸೊಂಕು ಉಂಟಾಗದಂತೆ ನಡೆಸಲಾಗಿದೆ. ಯಶಸ್ವಿಯಾಗಿ ಕೂಡ ಪರೀಕ್ಷೆ ಮುಗಿದಿದೆ ಈ ಹಿನ್ನೆಲೆಯಲ್ಲಿ ಮಕ್ಕಳ ತಂದೆ-ತಾಯಿಯಗಳು ಶಾಲೆಗೆ ಕಳುಹಿಸುತ್ತಾರೆ ಎನ್ನುವ ನಂಬಿಕೆ ಇದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ತಂದೆ -ತಾಯಿ ಭಯಪಡುತ್ತಿದ್ದಾರೆ. ಎಲ್ಲರು ಧೈರ್ಯ ಮಾಡಿ ಮಕ್ಕಳನ್ನು ಕಳಿಸಬೇಕಿದೆ ಅಂತ ಹೇಳಿದರು.

Related posts

8ನೇ ತರಗತಿ ಪಾಸಾದರೆ ಸಾಕು ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ

ನಾನು ರಾಮ ಭಕ್ತ,ರಾಮನೇ ನಮ್ಮ ಮನೆ ದೇವರು..!ರಾಮನ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಮುಸ್ಲಿಂ ಶಾಸಕ ..!

ಕೊಡಗು: ಬಿಜೆಪಿಯ ಸುಜಾ ಕುಶಾಲಪ್ಪಗೆ ಗೆಲುವು