ಸುಳ್ಯ

ಸಂಪಾಜೆಯ ಕಾಂಗ್ರೆಸ್ ನಿಯೋಗದಿಂದ ರಾಷ್ಟ್ರೀಯ ಯುವ ಕಾಂಗ್ರೆಸ್ ಉಸ್ತುವಾರಿ ಭೇಟಿ

ಸುಳ್ಯ: ಸಂಪಾಜೆಯ ಕಾಂಗ್ರೆಸ್ ನಿಯೋಗದಿಂದ ರಾಷ್ಟ್ರೀಯ ಯುವ ಕಾಂಗ್ರೆಸ್ ಉಸ್ತುವಾರಿ ಅಡ್ವಾಕೇಟ್ ವಿದ್ಯಾ ಬಾಲಕೃಷ್ಣ ಅವರನ್ನು ಕೆಪಿಸಿಸಿ ಕಚೇರಿಯಲ್ಲಿ ಭೇಟಿ ಮಾಡಲಾಯಿತು. ಈ ವೇಳೆ ಟಿ ಎಂ ಶಾಹಿದ್ ತೆಕ್ಕಿಲ್ ಸುಳ್ಯ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ. ಹಮೀದ್, ಪಂಚಾಯತ್ ಸದಸ್ಯರಾದ ಜಗದೀಶ್ ರೈ, ಎಸ್. ಕೆ. ಹನೀಫ್ ಹಾಗೂ ರಹೀಮ್ ಬೀಜದಕಟ್ಟೆ ಉಪಸ್ಥಿತರಿದ್ದರು.

Related posts

ಕಸಾಪ ಸುಳ್ಯ ಕನ್ನಡ ರಾಜ್ಯೋತ್ಸವ- ಸಾಹಿತ್ಯ ಸಂಭ್ರಮ; ಅತ್ತ್ಯುತ್ತಮ ಶಾಲೆ ಪುರಸ್ಕಾರ ಪಡೆದ ಕೋಲ್ಚಾರು ಶಾಲೆಯ ಸಮಿತಿ ಸದಸ್ಯರಿಗೆ,ಶಿಕ್ಷಕರಿಗೆ ಗೌರವ

ಸುಳ್ಯ:ಅನಾರೋಗ್ಯಕ್ಕೆ ತುತ್ತಾಗಿ ಮೂರು ವರ್ಷದ ಕಂದಮ್ಮ ನಿಧನ

ಕಲ್ಲುಗುಂಡಿ: ಮನೆಮಂದಿ ಆಸ್ಪತ್ರೆಗೆಂದು ತೆರಳಿದ್ದ ವೇಳೆ ಹಾಡಹಗಲೇ ಮನೆಯೊಳಗೆ ನುಗ್ಗಿದ ಖದೀಮರು..!,ನಗದು,ಚಿನ್ನ ಸೇರಿದಂತೆ ಬೆಳ್ಳಿಯನ್ನೂ ಕದ್ದೊಯ್ದು ಕಳ್ಳರು ಎಸ್ಕೇಪ್..!