Latest

ಸುಳ್ಯ ಭಾಗದಲ್ಲಿ ಇಳೆಗೆ ಮಳೆಯ ಸ್ಪರ್ಶ!!ಕಾದು ಕೆಂಡದಂತಾಗಿದ್ದ ಭೂಮಿಗೆ ತಂಪೆರೆದ ಮಳೆರಾಯ!!

1.9k
Spread the love

ನ್ಯೂಸ್ ನಾಟೌಟ್: ಸುಳ್ಯ ಭಾಗದಲ್ಲಿ ಇಳೆಗೆ ಮಳೆಯ ಸ್ಪರ್ಶವಾಯಿತು. ಮಳೆರಾಯನ ಆಗಮನಕ್ಕೆ ಕಾದು ಕೆಂಡದಂತಾಗಿದ್ದ ಭೂಮಿ ಸ್ವಲ್ಪ ಮಟ್ಟಿಗೆ ತಂಪಾಯಿತು.ಇಂದು ಮಧ್ಯಾಹ್ನದವರೆಗೆ ಉರಿ ಬಿಸಿಲಿದ್ದು,ಇದೀಗ ಮಳೆ ಸುರಿಯುತ್ತಿದೆ.

 

View this post on Instagram

 

A post shared by News not out (@newsnotout)

ಬೆಳಗ್ಗಿನಿಂದ ಬಿಸಿಲ ಮಧ್ಯೆ ಮೋಡ ಕವಿದ ವಾತಾವರಣ ಕಂಡು ಬಂದಿದ್ದು,ಆಕಸ್ಮಿಕ ಮಳೆಯಿಂದಾಗಿ ದಿನನಿತ್ಯ ಕೆಲಸಕ್ಕೆ ಹೋಗುವ ಕಾರ್ಮಿಕರು ಹಾಗೂ ಆಫೀಸ್ ಕೆಲಸಕ್ಕೆಂದು ಹೊರಟವರು ಛತ್ರಿಯಿಲ್ಲದೇ ಸಮಸ್ಯೆಗೊಳಗಾದರು.ಇತ್ತ ರೈತರಂತು ಫುಲ್ ಖುಷ್ ಆದರು. ಉರಿಬಿಸಿಲಿಗೆ ಕಂಗಾಲಾಗಿದ್ದ ಜನ ಮಳೆರಾಯನ ಆಗಮನದಿಂದ ಕೊಂಚ ನಿರಾಳರಾದರು.ಇತ್ತ ಸುಳ್ಯದ ಕೆಲವೆಡೆ ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ.

See also  ʼಡೆವಿಲ್ʼ ಚಿತ್ರದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ದರ್ಶನ್!ಚಿತ್ರೀಕರಣದ ಸಂದರ್ಭದಲ್ಲಿನ  ಫೋಟೋ ಲೀಕ್!
  Ad Widget   Ad Widget   Ad Widget   Ad Widget   Ad Widget   Ad Widget