Uncategorized

ಪವರ್ ಸ್ಟಾರ್ ಪುನೀತ್ ಗೆ ಮೊದಲೇ ಸಿಕ್ಕಿತ್ತಾ ಸಾವಿನ ಮುನ್ಸೂಚನೆ? ಎದೆ ಹಿಡಿದುಕೊಂಡೇ ಹೆಜ್ಜೆಯಿಟ್ಟ ಕೊನೆಯ ಕ್ಷಣಗಳು..!

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾಗಿರುವ ಸುದ್ದಿ ಇಡೀ ರಾಜ್ಯವನ್ನು ಕಣ್ಣೀರಿನ ಕಡಲಿನಲ್ಲಿ ಮುಳುಗುವಂತೆ ಮಾಡಿರುವುದಂತೂ ನಿಜ. ಸಾವಿಗೂ ಮುನ್ನಾ ಪುನಿತ್ ರಾಜ್‌ ಗೆ ಅಪಾಯದ ಮುನ್ಸೂಚನೆ ಸಿಕ್ಕಿತಾ? ಅಪ್ಪುಗೆ ಹಾರ್ಟ್ ಅಟ್ಯಾಕ್ ನ ಮುನ್ಸೂಚನೆ ಸಿಕ್ಕಿದ್ದರೂ ನಿರ್ಲಕ್ಷ್ಯಿಸಿದ್ರಾ? ಅಪ್ಪು ಎದೆ ಹಿಡಿದುಕೊಂಡೇ ಹೆಜ್ಜೆಯಿಟ್ಟ ಕೊನೆಯ ಕ್ಷಣಗಳು ವೈರಲ್ ಆಗಿದೆ. ಅಭಿಮಾನಿಗಳ ಕಣ್ಗಳಲ್ಲಿ ನೀರು ತರಿಸಿದೆ.

Related posts

ರಾಜ್ಯ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕರೋನಾ: ನೈಟ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೆ ಪೊಲೀಸ್ ಇಲಾಖೆ ಸಿದ್ಧತೆ

ರಾಜ್ಯಪಾಲರಿಂದ ಸಿಎಂ ಯಡಿಯೂರಪ್ಪ ರಾಜೀನಾಮೆ ಅಂಗೀಕಾರ

ಪ್ರೇಮ ವೈಫಲ್ಯದಿಂದ ಅಪ್ರಾಪ್ತೆ ಆತ್ಮಹತ್ಯೆ ಪ್ರಕರಣ:ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ವಶಕ್ಕೆ